ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಇನ್ನಿಲ್ಲವಾಗಿ ಅದಾಗಲೇ ಒಂದು ವರ್ಷ ಕಳೆದೇ ಹೋಗಿದೆ.ಒಂದಿಷ್ಟು ನೋವಿನಿಂದ ಹೊರಬಂದು ಭಿನ್ನ-ವಿಭಿನ್ನ ಪಾತ್ರ, ಸಿನಿಮಾಗಳನ್ನು ಪ್ರಯತ್ನಿಸುತ್ತಲೇ ಇರುತ್ತಾರೆ. ಈಗ ಇದೇ ರೀತಿ ಹೊಸ ಗೆಟಪ್ನಲ್ಲಿ ಅವರು ಕಾಣಿಸಿಕೊಂಡಿರುವ ಅವರ ಹೊಸ ಚಿತ್ರ “ರಿಪ್ಪನ್ ಸ್ವಾಮಿ’ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಚಿತ್ರ ಸೆನ್ಸಾರ್ ಪಾಸಾಗಿದ್ದು, ಯು/ಎ ಪ್ರಮಾಣ ಪತ್ರ ಪಡೆದುಕೊಂಡಿದೆ. ಚಿತ್ರ ಜನವರಿಯಲ್ಲಿ ತೆರೆಕಾಣಲಿದೆ. ಮಲೆನಾಡಿನ ಹಳ್ಳಿಯೊಂದರಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಪಂಚಾಂನನ ಫಿಲಂಸ್ ನಿರ್ಮಾಣದ […]
Author: risingkannada
ಭವ್ಯಾ ಗೌಡ ಜೊತೆ ಹನುಮಂತ ಕಿರಿಕ್, ರೊ ಚ್ಚಿಗೆದ್ದ ರಜತ್
ಹನುಮಂತ ಹಾಗೂ ಭವ್ಯಾ ಗೌಡ ನಡುವೆ ಮೊದಲಿನಿಂದಲೂ ಮೈಮನಸ್ಸು ಇತ್ತು. ಆದರೆ ನಿನ್ನೆ ಧನರಾಜ್ ಅವರು ಮನೆಬಿಟ್ಟು ಹೋದ ಬಳಿಕ ಎಲ್ಲರ ಕಣ್ಣು ಹನುಮಂತನ ಮೇಲೆ ಬಿದ್ದಿದೆ. ಹನುಮಂತನ ವಿರುದ್ಧ ಇದೀಗ ಭವ್ಯಾ ಹಾಗೂ ರಜತ್ ಅವರು ನಿಂತಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಹನುಮಂತ ಹಾಗೂ ಭವ್ಯಾ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಈವೇಳೆ ಹನುಮಂತ ರೊಚ್ಚಿಗೆದ್ದು ಭವ್ಯಾ ಜೊತೆ ಜಗಳ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ರಜತ್, ಹನುಮಂತನ ಮೇಲೆ ಕೆಲ ಪದಗಳನ್ನು ಬಳಕೆ […]
ಮದುವೆಯಾದ ಎರಡೇ ತಿಂಗಳಿಗೆ ಸಿಹಿಸುದ್ದಿ ಕೊಟ್ಟ ನಾಗಚೈತನ್ಯ
ನಾಗ ಚೈತನ್ಯ ಅವರನ್ನು ಮದುವೆಯಾದ ಮೇಲೆ ನಟಿ ಶೋಭಿತಾ ಧೂಳಿಪಾಲ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಅವರು ಯಾವುದೇ ಶುಭ ಸಮಾರಂಭಗಳು ಅಥವಾ ಚಲನಚಿತ್ರಗಳ ಮಾಹಿತಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಕಾಲಕಾಲಕ್ಕೆ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಶೋಭಿತಾ ಶೇರ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ದಿ ಮಂಕಿ ಮ್ಯಾನ್’ ಸಿನಿಮಾದಲ್ಲಿ ಶೋಭಿತಾ ನಟಿಸಿದ್ದರು. ಈಗ ಆ ಚಿತ್ರ ಅಂತಾರಾಷ್ಟ್ರೀಯ ಪ್ರಶಸ್ತಿ ನಾಮನಿರ್ದೇಶನದಲ್ಲಿ ಸ್ಥಾನ ಪಡೆದಿದೆ. ‘ರಾಟನ್ ಟೊಮ್ಯಾಟೋಸ್’ ಅತ್ಯುತ್ತಮ ವಿಮರ್ಶೆ ಪಡೆದ ಸಿನಿಮಾ […]
13 ವರ್ಷದ ಯುವಕನಿಂದ ಗರ್ಭಿಣಿಯಾದ ಟೀಚರ್, ಟ್ಯೂಷನ್ ಬರ್ತಿದ್ದ ವೇಳೆ ಇದೆಲ್ಲಾ ಆಗಿದೆ ಎಂದ ಶಿಕ್ಷಕಿ
ಸ್ನೇಹಿತರೆ, ಇತ್ತಿಚಿನ ದಿನಗಳಲ್ಲಿ ಸೆ ಕ್ಸ್ ಎನ್ನುವುದು ಮಿತಿಮೀರಿ ನಡೆಯುತ್ತಿದೆಯ ಎಂಬ ಕುತೂಹಲ ಎದ್ದಿದೆ. ಹೌದು, ಅಮೆರಿಕಾದ ಪ್ರಖ್ಯಾತ ಸ್ಕೂಲ್ ಒಂದರಲ್ಲಿ ಟೀಚರೊಬ್ಬರು 13 ವರ್ಷದ ವಿದ್ಯಾರ್ಥಿ ಜೊತೆ ಸೇರಿ ಮಗು ಪಡೆದುಕೊಂಡಿದ್ದಾರೆ. ಈ ಮಾಡಿದ ಈ ತಪ್ಪಿಗೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ. USA 13 ವರ್ಷದ ವಿದ್ಯಾರ್ಥಿ ಸ್ಕೂಲ್ ಮುಗಿದ ಬಳಿಕ ತನ್ನ ಟೀಚರ್ ಬಳಿ ಟ್ಯೂಷನ್ ಗಾಗಿ ದಿನಲೂ ಬರ್ತಿದ್ದ. ಈ ವೇಳೆ ವಿದ್ಯಾರ್ಥಿ ಮೇಲೆ ಆಸೆ ಪಟ್ಟ ಈ ಟೀಚರ್ ನಿರಂತರವಾಗಿ […]
World record ಸೇರಿದೆ ಹನುಮಂತನಿಗೆ ನೀಡಿದ ಮತ, ಧನರಾಜ್ ಮನೆಯಿಂದ ಔಟ್
ವೀಕ್ಷಕರ ನೆಚ್ಚಿನ ಕಾರ್ಯಕ್ರಮ ಬಿಗ್ ಬಾಸ್ ಮನೆಯಿಂದ ನಿನ್ನೆಯಷ್ಟೆ ಧನರಾಜ್ ಅವರು ಔಟ್ ಅಗಿದ್ದಾರೆ. ಧನರಾಜ್ ಅವರು ಔಟ್ ಆದ ಬೆನ್ನಲ್ಲೇ ಹನುಮಂತ ಕಣ್ಣೀರು ಹಾಕಿದ್ದಾರೆ. ಹೌದು, ಧನರಾಜ್ ಜೊತೆ ಹನುಮಂತ ಜೊತೆಯಾಗಿ ಇರುತ್ತಿದ್ದ. ಈ ಇಬ್ಬರು ಕೂಡ ಜೊತೆಯಲ್ಲೇ ಬಿಗ್ ಬಾಸ್ ಟಾಸ್ಕ್ ಆಡುತ್ತಿದ್ದರು. ಇನ್ನು ಬಿಗ್ ಬಾಸ್ ಮನೆಯಲ್ಲಿ ಹನುಮಂತ ಹಾಗೂ ಧನರಾಜ್ ಜೊತೆಯಾಟ ಎಲ್ಲಾ ಸ್ಪರ್ಧಿಗಳಿಗೂ ತುಂಬಾ ಇಷ್ಟವಾಗುತ್ತಿತ್ತು. ಇದೀಗ ಧನರಾಜ್ ಅವರು ಮನೆಯಿಂದ ಹೊರಹೋಗಿದ್ದಾರೆ. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ಇನ್ನುಮುಂದೆ […]
ಪಾಸಿಟಿವ್ ಗೌತಮಿ ಮನೆಯಿಂದ ಹೊರಬನ್ನಿ ಎಂದು ಖಡಕ್ ಆಗಿ ಹೇಳಿದ ಸುದೀಪ್
ಬಿಗ್ ಬಾಸ್ ಸೀಸನ್ 11 ಕನ್ನಡ ಕಿರುತೆರೆ ಎದೆ ಬಡಿತ ಹೆಚ್ಚಿಸಿದೆ. ಫಿನಾಲೆಗೆ ಇನ್ನು ಒಂದೇ ವಾರ ಬಾಕಿ ಇರುವಂತೆ ನಾಮಿನೇಷನ್ ಟೆನ್ಷನ್ ಹೊಸ ಟ್ವಿಸ್ಟ್ ಕೊಟ್ಟಿದೆ. ಬಿಗ್ ಬಾಸ್ ಮನೆಯಲ್ಲಿದ್ದ 8 ಸ್ಪರ್ಧಿಗಳಲ್ಲಿ ಇದೀಗ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ. ಈಗ ಬಿಗ್ ಬಾಸ್ ಮನೆಯಲ್ಲಿ ಉಳಿದಿರೋದು 7 ಸ್ಪರ್ಧಿಗಳು ಮಾತ್ರ. ಫಿನಾಲೆಗೆ ಒಂದು ವಾರ ಬಾಕಿ ಇರುವಾಗ ಗೌತಮಿ ಜಾಧವ್ ಅವರು ಬಿಗ್ಬಾಸ್ ಮನೆಯಿಂದ ಔಟ್ ಆಗಿದ್ದಾರೆ. 100ಕ್ಕೂ ಹೆಚ್ಚು ದಿನಗಳ ಕಾಲ ಬಿಗ್ಬಾಸ್ […]
ಪಾಸಿಟಿವ್ ಗೌತಮಿ ಮನೆಯಿಂದ ಹೊರಬನ್ನಿ ಎಂದು ಖಡಕ್ ಆಗಿ ಹೇಳಿದ ಸುದೀಪ್
ಬಿಗ್ ಬಾಸ್ ಸೀಸನ್ 11 ಕನ್ನಡ ಕಿರುತೆರೆ ಎದೆ ಬಡಿತ ಹೆಚ್ಚಿಸಿದೆ. ಫಿನಾಲೆಗೆ ಇನ್ನು ಒಂದೇ ವಾರ ಬಾಕಿ ಇರುವಂತೆ ನಾಮಿನೇಷನ್ ಟೆನ್ಷನ್ ಹೊಸ ಟ್ವಿಸ್ಟ್ ಕೊಟ್ಟಿದೆ. ಬಿಗ್ ಬಾಸ್ ಮನೆಯಲ್ಲಿದ್ದ 8 ಸ್ಪರ್ಧಿಗಳಲ್ಲಿ ಇದೀಗ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ. ಈಗ ಬಿಗ್ ಬಾಸ್ ಮನೆಯಲ್ಲಿ ಉಳಿದಿರೋದು 7 ಸ್ಪರ್ಧಿಗಳು ಮಾತ್ರ. ಫಿನಾಲೆಗೆ ಒಂದು ವಾರ ಬಾಕಿ ಇರುವಾಗ ಗೌತಮಿ ಜಾಧವ್ ಅವರು ಬಿಗ್ಬಾಸ್ ಮನೆಯಿಂದ ಔಟ್ ಆಗಿದ್ದಾರೆ. 100ಕ್ಕೂ ಹೆಚ್ಚು ದಿನಗಳ ಕಾಲ ಬಿಗ್ಬಾಸ್ […]
ತೂಗುದೀಪ ತೋಟದ ಮನೆಯಲ್ಲಿ ಅಳಿಯನಿಗೆ ಹಿಗ್ಗಾಮುಗ್ಗಾ ಬಾರಿಸಿದ ದರ್ಶನ್ ಮಗ
ಕನ್ನಡದ ಸೂಪರ್ ಸ್ಟಾರ್ ದರ್ಶನ್ ಅವರ ಫಾರ್ಮ್ ಹೌಸ್ ನಲ್ಲಿ ಮಗನ ವಿನೀಶ್ ದರ್ಶನ್ ಅವರು ಸ್ಕೂಲ್ ರಾಜಾ ದಿನದ ಹಿನ್ನೆಲೆ ಅಳಿಯನ ಜೊತೆ ಕ್ರಿಕೆಟ್ ಆಡವಾಡುತ್ತಿದ್ದಾರೆ. ಮೈಸೂರಿನ ತೂಗುದೀಪ ಫಾರ್ಮ್ ಹೌಸ್ ನಲ್ಲಿ ಬೇಕಾದಷ್ಟು ಜಾಗವಿರುವ ಕಾರಣಕ್ಕೆ ದರ್ಶನ್ ಮಗ ಹಾಗೂ ಅಳಿಯ ಚಂದನ್ ಅವರು ಭರ್ಜರಿಯಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಇನ್ನು ದರ್ಶನ್ ಅವರ ಅಳಿಯ ಹಾಗೂ ವೀನಿಶ್ ಇದೀಗ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ದರ್ಶನ್ ಅವರು ಜೈಲು ಸೇರಿದ ಬಳಿಕ ಸಾಕಷ್ಟು ಬಾರಿ ದರ್ಶನ್ ಅಳಿಯ […]
ಬಿಗ್ ಬಾಸ್ ಗೆಲ್ಲುವುದು ನನ್ನ ಗಂಡನೇ, ಬಿಗ್ ಬಾಸ್ ವಿನ್ನರ್ ಸೀಕ್ರೇಟ್ ಹೇಳಿದ ಧನರಾಜ್ ಪತ್ನಿ
ಕನ್ನಡ ಕಿರುತೆರೆಯ ಅತ್ಯಂತ ಪಾಪ್ಯುಲರ್ ಪ್ರೋಗ್ರಾಮ್ ‘ಬಿಗ್ ಬಾಸ್ ಸೀಸನ್ 11’ ಅಂತಿಮ ಘಟ್ಟದಲ್ಲಿದೆ. ಮುಂದಿನ ವಾರಾಂತ್ಯ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಈ ಮಿಡ್ ವೀಕ್ನಲ್ಲಿ ಓರ್ವರು ಮನೆಯಿಂದ ಹೊರನಡೆಯಬೇಕಿತ್ತು. ಅದರಂತೆ, ಕಳೆದ ಸಂಚಿಕೆಯಲ್ಲಿ ಈ ವಿಷಯನ್ನು ಪ್ರಸ್ತಾಪಿಸಲಾಗಿತ್ತು ಕೂಡಾ. ಆದ್ರೆ ಎಲಿಮಿನೇಷನ್ ಪ್ರಕ್ರಿಯೆಯನ್ನು ಅರ್ಧಕ್ಕೆ ನಿಲ್ಲಿಸಿ, ಸ್ಪರ್ಧಿಗಳೂ ಸೇರಿದಂತೆ ಪ್ರೇಕ್ಷಕರ ಎದೆಬಡಿತ ಹೆಚ್ಚಿಸಿದ್ದರು ಬಿಗ್ ಬಾಸ್. ದಿನದಿಂದ ದಿನಕ್ಕೆ ಆಟದಲ್ಲಿ ಹಲವು ಟ್ವಿಸ್ಟ್ಗಳಾಗುತ್ತಿವೆ. ರೋಚಕತೆಯಿಂದ ಬಿಗ್ ಬಾಸ್ ಮುನ್ನುಗ್ಗುತ್ತಿದ್ದು, ಪ್ರಸ್ತುತ ಅತ್ಯಂತ ಜನಪ್ರಿಯತೆ ಸಂಪಾದಿಸುವ ಧನರಾಜ್ […]
ಬಿಗ್ ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್, ಈ ವಾರ ಮನೆಯಿಂದ ಹೊರಹೋದ ಮಂಜಣ್ಣ
ಸ್ನೇಹಿತರೆ, ಬಿಗ್ಬಾಸ್ ಕನ್ನಡ 11 ಫಿನಾಲೆ ಹತ್ತಿರ ಬರುತ್ತಿದ್ದಂತೆ ವೀಕ್ಷಕರಿಗೆ ಈ ರಿಯಾಲಿಟಿ ಶೋ ರೋಚಕ ಎನಿಸುತ್ತಿದೆ. ಅದರಲ್ಲೂ ಕಲರ್ಸ್ ಕನ್ನಡ ಇತ್ತೀಚೆಗಷ್ಟೇ ಒಂದು ಪ್ರೋಮೊ ರಿಲೀಸ್ ಮಾಡಿದೆ. ಇದರಲ್ಲಿ ಮಧ್ಯರಾತ್ರಿ ಎಲಿಮಿನೇಷನ್ ಆಗುತ್ತಾರೆ ಎಂದು ಹೇಳಲಾಗಿದೆ. ಬಿಗ್ಬಾಸ್ ಈ ವಿಷಯವನ್ನು ಅನೌನ್ಸ್ ಮಾಡುತ್ತಿದ್ದಂತೆ ಸ್ಪರ್ಧಿಗಳು ಮುಖದಲ್ಲಿ ಟೆನ್ಷನ್ ಎದ್ದು ಕಾಣುತ್ತಿದೆ. ಸ್ನೇಹಿತರೇ…ಬಿಗ್ಬಾಸ್ ಫಿನಾಲೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಮನೆಯೊಳಗೂ ಕೆಲವೇ ಮಂದಿ ಉಳಿದುಕೊಂಡಿದ್ದಾರೆ. ಅವರಲ್ಲಿ ಯಾರು ಬಿಗ್ ಬಾಸ್ ಕನ್ನಡ 11ರ ಕಿರೀಟ […]