ಪ್ರೀತಿ ಮಾಯೆ ಹುಷಾರು ಅಂತ ಸುಮ್ಮನೆ ಹೇಳಿಲ್ಲ ಕಣ್ರೀ. ಅದು ಅದೆಷ್ಟು ಚಂದವೋ ಅಷ್ಟೇ ನೋವನ್ನು ಸಹ ನೀಡುತ್ತದೆ. ಪ್ರೇಯಸಿ ದೂರವಾಗಿದ್ದಕ್ಕೆ ಲವರ್ ಬಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೆಲ್ಫಿ ವಿಡಿಯೋ ಮಾಡಿ ತನ್ನ ದುಃಖವನ್ನು ಹಂಚಿಕೊಂಡು ಪ್ರಾಣಬಿಟ್ಟಿದ್ದಾನೆ. ಈ ಘಟನೆ ಮೈಸೂರಿನ ಮೇಗಳಾಪುರದಲ್ಲಿ ನಡೆದಿದೆ. ಅಂದ್ಹಾಗೆ ಈತನ ಹೆಸರು ವಿನಯ್. ಹೌದು, ಮೈಸೂರು ತಾಲ್ಲೂಕು ಯಲಚೇನಹಳ್ಳಿ ಗ್ರಾಮದ ನಿವಾಸಿ. ವಿನಯ್ ಬಾಲ್ಯದಿಂದ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ. ಆಕೆಯೂ ವಿನಯ್ನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಲವ್ ಲೋಕದಲ್ಲಿ ಮುಳುಗಿ ಹೋಗಿದ್ರು. […]
Author: risingkannada
ಸುಖದ ಜೀವನ ಬಿಟ್ಟು ಸಾತ್ವಿಕ ಜೀವನಕ್ಕೆ ಕಾಲಿಟ್ಟ ಮುದ್ದಾದ ವಿದ್ಯಾವಂತ ಯುವತಿ
ಪ್ರಯಾಗ್ರಾಜ್ ಕುಂಭಮೇಳದಲ್ಲಿ ಇದೀಗ ಕೋಟ್ಯಾಂತರ ನಾಗಸಾಧುಗಳು ಹಾಗೂ ಆಧ್ಯಾತ್ಮಿಕ ಮಹಾ ಪಂಡಿತರು ಎಷ್ಟೋ ವರ್ಷಗಳ ಬಳಿಕ ಇದೀಗ ಒಂದು ಜಾಗದಲ್ಲಿ ಮುಖಾಮುಖಿಯಾಗಿದ್ದಾರೆ. ಈ ಕುಂಭಮೇಳ ಸುಮಾರು 144 ವರ್ಷಗಳ ನಡೆಯುತ್ತಿದೆ. ಇನ್ನು ಈ ಕುಂಭವೇಳದಲ್ಲಿ ಜಗತ್ತಿನ ನಾನಾ ದೇಶಗಳಿಂದ ಸಾಕಷ್ಟು ಆಧ್ಯಾತ್ಮಿಕ ಜೀವನದ ರುಚಿ ಕಂಡವರು ಬರುತ್ತಿದ್ದಾರೆ. ಇನ್ನು ಈ ಪ್ರಯಾಗ್ರಾಜ್ ಕುಂಭಮೇಳದಲ್ಲಿ ಸುಂದರಿಯೊಬ್ಬರು ಕಂಡುಬಂದಿದ್ದಾರೆ. ಈಕೆ ಇತ್ತಿಚೆಗೆ ಆಧ್ಯಾತ್ಮಿಕ ಜೀವನಕ್ಕೆ ಕಾಲಿಟ್ಟವರು. ಧಾನ್ಯ ಹಾಗೂ ಆಧ್ಯಾತ್ಮಿಕ ಜೀವನದ ಬಗ್ಗೆ ಹೆಚ್ಚಿನ ಆಸಕ್ತಿ ಇರುವುದರಿಂದ ಇದೀಗ ಪ್ರಯಾಗ್ರಾಜ್ […]
ಜಗತ್ತಿನ ಅತಿಸುಂದರ ಮಗುವಿಗೆ ಜನ್ಮ ಕೊಟ್ಟ ಹರಿಪ್ರಿಯಾ, ವಸಿಷ್ಠ ಸಂಭ್ರಮ
ಸ್ಯಾಂಡಲ್ವುಡ್ ಚಿಟ್ಟೆ ವಸಿಷ್ಠ ಸಿಂಹ ಹಾಗೂ ಖ್ಯಾತ ನಟಿ ಹರಿಪ್ರಿಯಾ ಮನೆಗೆ ಹೊಸ ಅತಿಥಿಯ ಆಗಮನದಲ್ಲಿದ್ದಾರೆ. ಸಿಂಹಪ್ರಿಯಾ ಎಂದೇ ಖ್ಯಾತಿ ಪಡೆದಿರುವ ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದೀಪಾವಳಿ ಹಬ್ಬದ ದಿನವೇ ಅಭಿಮಾನಿಗಳ ಗುಡ್ನ್ಯೂಸ್ವೊಂದನ್ನು ಕೊಟ್ಟಿದ್ದರು. ಇದೀಗ ಈ ಸ್ಟಾರ್ ದಂಪತಿ ಮನೆಯಲ್ಲಿ ಮತ್ತೊಂದು ಶುಭ ಕಾರ್ಯ ನಡೆದಿದೆ. ಹೌದು, ಚಂದನವನದ ಈ ಮುದ್ದಾದ ದಂಪತಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಹಿಂದೆ ಅಭಿಮಾನಿಗಳು ನಟಿ ಗರ್ಭಿಣಿ ಎಂದು ಗೇಸ್ ಮಾಡಿದ್ದರು. ನಟಿ […]
ಮೊಟ್ಟಮೊದಲ ಬಾರಿಗೆ ಚಿನ್ನದ ಬೆಲೆಯಲ್ಲಿ ಇಳಿಕೆ? ಬಡವರಿಗೆ ಸಿಹಿಸುದ್ದಿ
ಈಗಂತೂ ಮದುವೆ ಸೀಸನ್. ಈ ಸಮಯದಲ್ಲಿ ಬಂಗಾರದ ಖರೀದಿ ಜೋರು ಅಂತಾನೆ ಹೇಳಬಹುದು. ಅದ್ರಲ್ಲೂ ಬೆಳ್ಳಿ, ಬಂಗಾರಕ್ಕೆ ಭಾರತದಲ್ಲಿ ಯಾವತ್ತೂ ಡಿಮ್ಯಾಂಡ್ ಕಮ್ಮಿ ಆಗೋದೇಯಿಲ್ಲ.ಮೊದಲಿನಿಂದಲೂ ಭಾರತದಲ್ಲಿ ಚಿನ್ನಕ್ಕೆ ಪವಿತ್ರವಾದ ಸ್ಥಾನವಿದೆ ಹಾಗೂ ಚಿನ್ನವನ್ನು ಸಮೃದ್ಧತೆಯ ಸಂಕೇತ ಎಂತಲೂ ಭಾವಿಸಲಾಗಿದೆ. ಇಲ್ಲಿ ಬಂಗಾರವನ್ನು ಬರೀ ಆಭರಣವಾಗಿ ನೋಡೋದಿಲ್ಲ. ಸಂಪತ್ತಾಗಿ, ಸ್ಟೇಟಸ್ ವಿಷಯವಾಗಿ, ಭಾವನಾತ್ಮಕವಾಗಿ ನೋಡಲಾಗುತ್ತದೆ. ಬಂಗಾರ ಕೇವಲ ವ್ಯಕ್ತಿಯ ಸಂಪತ್ತನ್ನಲ್ಲದೆ ದೇಶದ ಆರ್ಥಿಕ ಶಕ್ತಿಯ ಸಂಕೇತವೂ ಆಗಿದ್ದು, ಇಂದು ಯಾವುದೇ ದೇಶ ತಾನು ಹೊಂದಿರುವ ಚಿನ್ನದ ಪ್ರಮಾಣಕ್ಕನುಗುಣವಾಗಿ ತನ್ನ […]
ಸೈಫ್ ಅಲಿ ಖಾನ್ ಆಸ್ತಿಗಾಗಿ ನಡೆಯಿತು ಪಿತೂರಿ, ಕೇವಲ ಒಂದೇ ಗಂಟೆಯಲ್ಲಿ ಮುಖವಾಡ ಕಳಚಿದ ಅಧಿಕಾರಿಗಳು
ಹಿಂದಿ ಚಿತ್ರರಂಗದ ದೊರೆ ಎಂದೇ ಖ್ಯಾತಿ ಪಡೆದಿರುವ ಸೈಫ್ ಅಲಿ ಖಾನ್ ಇದೀಗ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಬೇರ ವಂಶದ ಕುಡಿ ಎಂದೇ ಕರೆಯುವ ಈ ಸೈಫ್ ರಾಜವಂಶದ ಕುಡಿ. ಹುಟ್ಟು ಚಿನ್ನದ ಪಾತ್ರೆಯಲ್ಲಿ ತಿಂದು ಬೆಳೆದ ಈತನ ಬಳಿ ಕೋಟ್ಯಾಂತರ ರೂಪಾಯಿ ಆಸ್ತಿ ಇದೆ. ಹೌದು, ಇನ್ನೂ ಹತ್ತು ಜನ್ಮ ಹೆತ್ತರು ಈತನ ಆಸ್ತಿ ಮಾತ್ರ ಕಡಿಮೆಯಾಗಲ್ಲ. ಈತನ ಆಸ್ತಿ ನೋಡಿನೇ ಕರೀನಾ ಕಪೂರ್ ಈತಜ ಹಿಂದೆ ಬಿದ್ದಿದ್ದು ಎನ್ನುವ ಮಾತು ಕೂಡ ಇದೆ. […]
ಸೈಫ್ ಅಲಿ ಖಾನ್ ನೋಡಲು ಆಸ್ಪತ್ರೆಗೆ ಓಡೋಡಿ ಬಂದ ಕರೀನಾ ತ್
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿ ನಡೆಸಲಾಗಿದ್ದು ಚಾಕುವಿನಿಂದ ದೇಹದ ಮೇಲೆ ಇರಿಯಲಾಗಿದೆ .ಸದ್ಯ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮುಂಬೈನ ಬಾಂದ್ರಾ ನಿವಾಸದಲ್ಲಿ ಈ ದಾಳಿ ನಡೆದಿದ್ದು, ಸೈಫ್ ಅಲಿ ಖಾನ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಬೆಳಗಿನ ಜಾವ ಮೂರು ಗಂಟೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಲೀಲಾವತಿ ಅಸ್ಪತ್ರೆಯ ನುರಿತ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸುತ್ತಿದೆ. ಬೆಳಗ್ಗೆ 5.30ರಿಂದಲೇ ಶಸ್ತ್ರಚಿಕಿತ್ಸ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಸ್ನೇಹಿತರೇ… […]
ಕೋಟ್ಯಾಂತರ ಅಭಿಮಾನಿಗಳ ನೆಚ್ಚಿನ ನಟ ಸುದೀಪ್ ಇನ್ನಿ ಲ್ಲ, ಓಡೋಡಿ ಬಂದ ಸಿನಿ ಇಲ್ಲಿಗೆ
ಇತ್ತಿಚೆಗೆ ಚಿತ್ರರಂಗದಲ್ಲಿ ಸಿನಿ ತಾರೆಯರು ಹೆಚ್ಚಾಗಿ ಹೃದಯಾಘಾತದಿಂದ ಸಾವನ್ನಪ್ಪುವುದು ಸಾಮಾನ್ಯವಾಗಿ ಬಿಟ್ಟಿದೆ. ಹೌದು, ಕಳೆದ ಮೂರು ವರ್ಷಗಳ ಹಿಂದೆ ನಮ್ಮೆಲ್ಲರ ನೆಚ್ಚಿನ ನಟ ಪುನೀತ್ ರಾಜ್ಕುಮಾರ್ ಅವರ ಸಾವಿನಿಂದ ಇಡೀ ಚಿತ್ರರಂಗವೇ ಕಣ್ಣೀರು ಹಾಕಿತ್ತು. ಹೌದು, ಇದೀಗ ಸುದೀಪ್ ಅವರ ಸಾವಿನಿಂದ ಕೂಡ ಇಡೀ ಭಾರತಾದ್ಯಂತ ಕೋಟ್ಯಾಂತರ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ. ಹೌದು, ಸಾಕಷ್ಟು ನಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡ ಸುದೀಪ್ ಅವರು ಹಲವಾರು ಯುವ ಪ್ರತಿಭೆಗಳಿಗೆ ಮಾದರಿಯಾಗಿದ್ದ ನಟ. ಕೆಲವರು ಕಷ್ಟ ಎಂದು ಅವರ ಮನೆ […]
ಮೋಸದಾಟದಿಂದ ಬಿಗ್ ಬಾಸ್ ಮನೆಬಿಟ್ಟ ಧನರಾಜ್, ಹನುಮಂತ ಕಣ್ಣೀ ರು
ಬಿಗ್ ಬಾಸ್ ಮನೆಯಲ್ಲಿ ಈವಾರ ನಡು ವಾರದಲ್ಲೇ ಎಲಿಮಿನೇಷನ್ ಮಾಡುವುದಾಗಿ ಬಿಗ್ ಬಾಸ್ ತೀರ್ಪು ನೀಡಿತ್ತು. ಈ ಸಂದರ್ಭದಲ್ಲಿ ಆಟದ ನಡುವೆ ಮೋಸ ಮಾಡಿ ಆಟ ಗೆದ್ದ ಧನರಾಜ್ ಗೆ ಇದೀಗ ಮನೆಯಿಂದ ಗೇಟ್ ಪಾಸ್ ಸಿಕ್ಕಿದೆ ಎಂಬ ವಿಡಿಯೋ ವೈರಲ್ ಆಗುತ್ತಿದೆ. ಹೌದು, ಧನರಾಜ್ ಅವರ ಮೋಸದ ಬಿಗ್ ಬಾಸ್ ಗೆ ಗೊತ್ತಾಗಿದೆ. ನಿನ್ನೆಯ ಬಿಗ್ ಬಾಸ್ ಆಟದಲ್ಲಿ ಯಾರು ಮಂಜಣ್ಣ ಹಾಗೂ ಧನರಾಜ್ ನಡುವೆ ಈ ಕಠಿಣ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ ನಲ್ಲಿ […]
ಯಾರಿಲ್ಲದ ಸಮಯದಲ್ಲಿ ರಶ್ಮಿಕಾ ಮಂದಣ್ಣ ಖಾತೆಗೆ ಕೈಇಟ್ಟ ಮ್ಯಾನೇಜರ್, ದೂರುಕೊಟ್ಟ ಎದುರಿಸಿದ ಶ್ರೀವಲ್ಲಿ
ಸ್ನೇಹಿತರೆ, ಭಾರತದ ನಂ೧ ನಟಿ ರಶ್ಮಿಕಾ ಮಂದಣ್ಣ ಅವರು ಇತ್ತಿಚೆಗೆ ಬಿಡುಗಡೆಯಾದ ಪುಷ್ಪ ೨ ಸಿನಿಮಾಗೆ ಬರೋಬ್ಬರಿ ಹತ್ತು ಕೋಟಿ ಸಂಭಾವನೆ ಪಡೆದು ಭಾರತದ ಇತಿಹಾದಲ್ಲೇ ಹೊಸ ಚರಿತ್ರೆಯೇ ಸೃಷ್ಟಿ ಮಾಡಿದ್ದಾರೆ. ಹೌದು, ಕೊಡಗು ಮೂಲದ ರಶ್ಮಿಕಾ ಅವರು ಕಿರುಕ್ ಪಾರ್ಟಿ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟು ನಂತರದಲ್ಲಿ ಭಾರತದ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿ ಮಾಡಿರುವುದು ತಮಗೆಲ್ಲಾ ಗೊತ್ತೇ ಇದೆ. ಇನ್ನು ರಶ್ಮಿಕಾ ಮಂದಣ್ಣ ಅವರು ತೆಲುಗು ಚಿತ್ರರಂಗದ ಸಾಕಷ್ಟು ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ತೆಲುಗು […]
ಸೂಪರ್ ಸ್ಟಾರ್ ಆಗಿದ್ದಾಗ ಕಮಲ್ ಹಾಸನ್ ಮಜಾ ಮಾಡಿದ್ದು ಒಂದಲ್ಲ ಎರಡಲ್ಲ
ಹೌದು, ತಮಿಳು ಚಿತ್ರರಂಗದ ಸ್ಟಾರ್ ನಟ ಕಮಲ್ ಹಾಸನ್ ಅವರು ದಶಕಗಳ ಹಿಂದಿನ ಸೂಪರ್ ಸ್ಟಾರ್. ಇವರ ಒಂದೊಂದು ಸಿನಿಮಾ ಕೂಡ ನೂರಾರು ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಇರುತ್ತಿದ್ದವು. ಮೊದಮೊದಲು ಕನ್ನಡದಲ್ಲಿ ಅಭಿನಯಿಸುತ್ತಿದ್ದ ಕಮಲ್ ಹಾಸನ್ ನಂತರದಲ್ಲಿ ತಮಿಳು ಚಿತ್ರರಂಗದಲ್ಲಿ ದೊಡ್ಡ ಹಿಟ್ ಪಡೆದುಕೊಂಡರು. ತಮಿಳುನಾಡಿನ ಸಿನಿ ಪ್ರೇಕ್ಷಕರು ಕಮಲ್ ಹಾಸನ್ ಅವರನ್ನು ಸ್ಪಲ್ಪ ಸಮಯದಲ್ಲೇ ಒಪ್ಪಿಕೊಂಡು ಅವರ ಸಿನಿಮಾ ಹಿಟ್ ಬಾರಿಸಿದರು. ನಂತರದಲ್ಲಿ ಕಮಲ್ ಹಾಸನ್ ಅವರು ಕನ್ನಡದ ಕಡೆ ತಿರುಗು ನೋಡೇ ಇಲ್ಲ. ತಮಿಳು […]