Author: risingkannada

ಮಾಸ್ಟರ್ ಆನಂದ್ ದಂಪತಿಗಳ ಡಿವೋರ್ಸ್ ಗೆ ಸಿಕ್ತು ಸ್ಪಷ್ಟತೆ, ಆನಂದ್ ‌ಜೊತೆ ನಯನಾ ಒಡನಾಟ

ಕನ್ನಡ ಚಿತ್ರರಂಗದಲ್ಲಿ‌ ಬಾಲ ನಟನಾಗಿ ಮಿಂಚುತ್ತಿದ್ದ ಮಾಸ್ಟರ್ ಆನಂದ್ ಅವರು ಇತ್ತಿಚೆಗೆ ಮದುವೆಯಾಗಿ ಒಂದು ಹೆಣ್ಣುಮಗು ಕೂಡ ಇದೆ. ಇನ್ನು ಈ ಜೋಡಿ ಟೆಲಿವಿಷನ್ ಶೋ ಗಳಲಿ ತಮ್ಮ ಮಗಳನ್ನು ಹಾಕಿಕೊಂಡು ಡ್ಯಾನ್ಸ್ ಮಾಡಿ ಸಾಕಷ್ಟು ಫೇಮಸ್ ಆಗಿದ್ದರು. ಈ ಮಾಸ್ಟರ್ ಆನಂದ್ ಅವರ ಮಗಳ ಎಲ್ಲಾ ವಿಡಿಯೋಗಳು ಸಾಕಷ್ಟು ವೀಕ್ಷಣೆ ಪಡೆದುಕೊಂಡು ಎಲ್ಲರ ಗಮನ ಸೆಳೆದಿತ್ತು. ಇನ್ನು ಈ‌ ದಂಪತಿಗಳು ಇತ್ತಿಚಿನ ದಿನಗಳಲ್ಲಿ ಎಲ್ಲೂ ಸರಿಯಾಗಿ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ ಈ ಜೋಡಿ ಡಿವೋರ್ಸ್ ಆಗಿದೆ ಎಂಬ […]

Bigboss 11 ರ ವಿನ್ನರ್ ಇವರೇ ಸ್ವಾಮಿ, ಫಿನಾಲೆ ಲೆಕ್ಕಾಚಾರ ಬಿಡುಗಡೆ ಮಾಡಿದ ದೊಡ್ಮನೆ ಬಾಸ್

ಕರ್ನಾಟಕದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಇದೀಗ ಫಿನಾಲೆ ಹಂತಕ್ಕೆ ತಲುಪಿದ್ದು, ಈ ಬಾರಿ ಬಿಗ್ ಬಾಸ್ ಫಿನಾಲೆಯಲ್ಲಿ ಹನುಮಂತ ಟಿಕೆಟ್ ಪಡೆದಿದ್ದಾನೆ. ಇನ್ನು ಈ ವಾರದ ಬಿಗ್ ಬಾಸ್ ಟಾಸ್ಕ್ ನಲ್ಲಿ ತ್ರಿವಿಕ್ರಮ್ ಅವರು ಉತ್ತಮವಾಗಿ ಆಟವಾಡಿ ಫಿನಾಲೆ ಟಿಕೆಟ್ ಪಡೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ, ಹನುಮಂತನ ಹಿಂದೆ ತ್ರಿವಿಕ್ರಮ್ ಬಿದ್ದಿರುವುದು ನಿಜ. ಇನ್ನು ಈ ತ್ರಿವಿಕ್ರಮ್ ಹಿಂದೆ ಭವ್ಯಾ ಗೌಡ ಬಿದ್ದಿರುವ ಪರಿಣಾಮ ತ್ರಿವಿಕ್ರಮ್ ಗೆ ಸಿಗುವ ಫಿನಾಲೆ ಟಿಕೆಟ್ ಭವ್ಯಾ ಕೈ […]

ಎರಡನೇ ಮದುವೆ ಸಿಹಿಸುದ್ದಿ ಕೊಟ್ಟ ಜಾಹ್ನವಿ ಕಾರ್ತಿಕ್, ರೀಲ್ಸ್ ಮೂಲಕ ಸಂದೇಶ ಕೊಟ್ಟ ಆಂಕರ್

ಇತ್ತಿಚಿನ ಟಾಪ್ ಆಂಕರ್ ಆಗಿ ಕನ್ನಡ ಚಿತ್ರರಂಗದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳವ ಜಾಹ್ನವಿ ಅವರು ಇದೀಗ ಹೊಸ ಸಿಹಿಸುದ್ದಿ ಕೊಡಲು ಮುಂದಾಗಿದ್ದಾರೆ. ಕಳೆದ ಒಂದು ವರ್ಷಗಳ ಹಿಂದೆ ಗಂಡನಿಂದ ಡಿವೋರ್ಸ್ ಪಡೆದು ಇಷ್ಟು ದಿನಗಳ ಕಾಲ ಒಂಟಿ ಜೀವನ ಅನುಭವಿಸಿದ್ದ ಜಾಹ್ನವಿ ಅವರು ಇದೀಗ ಧೃಡ ನಿರ್ಧಾರ ಕೈಗೊಂಡಿದ್ದಾರೆ. ಜಾಹ್ನವಿ ಅವರು ಡಿವೋರ್ಸ್ ಬಳಿಕ ಸಾಕಷ್ಟು ಕಷ್ಟ ಪಟ್ಟು ಚಿತ್ರರಂಗದ ಕಾರ್ಯಕ್ರಮ ಹಾಗೂ ಅಡುಗೆ ಮನೆ ಕಾರ್ಯಕ್ರಮದಲ್ಲಿ ಫೇಮಸ್ ಆಗಿದ್ದಾರೆ. ಇನ್ನು ಇವರ ಯೂಟ್ಯೂಬ್ ಚಾನಲ್‌ ಹಾಗೂ ಟಿವಿ […]

ಶಬರಿ ಮಲೆ‌ ಅಯ್ಯಪ್ಪನ ಮಕರ ಜ್ಯೋತಿ ಎ ಷ್ಟು ನಿಜ, ಭಕ್ತ ಸಮೂಹಕ್ಕೆ ಬಾರಿ‌ ಬೇಸರ

ದೇಶದ ನಾನಾ ರಾಜ್ಯದ ಹಾಗೂ ಜಿಲ್ಲೆಯಿಂದ ಅಯ್ಯಪ್ಪ ಸ್ವಾಮಿ ಮಾಲೆ‌ ಹಾಕಿ ಶಬರಿಮಲೆಗೆ ಹೋಗುತ್ತಾರೆ. ಶತಮಾನಗಳ ‌ಹಿಂದೆಯೇ ಈ ಪದ್ಧತಿ ರೂಢಿಯಲ್ಲಿದ್ದು. ಇದು ಇವತ್ತಿನವರೆಗೂ ಅದೇ ಪದ್ಧತಿಯ ಮೂಲಕ ‌ಮಾಲೆ ಹಾಕಿ 18 ಮೆಟ್ಟಿಲೇರಿ ಆ ಮಹಾ ಪವಿತ್ರ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿದರೆ ಅದೆಷ್ಟು ಪಾಪಾಗಳು ಕಳೆಯುತ್ತದೆ ಎಂಬ ಮಾತಿದೆ. ಇನ್ನು ಪ್ರತಿ ವರ್ಷ ಮಕರ‌ ಸಂಕ್ರಮಣದಂದು ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಮಕರ ಜ್ಯೋತಿ ‌ಕಾಣುತ್ತದೆ. ಈ ಜ್ಯೋತಿ ಸರಿಸುಮಾರು ಸಂಜೆ 6:45ಕ್ಕೆ ಗುಡ್ಡದ ಮೇಲಿನಿಂದ […]

ಡಿ.ವೋರ್ಸ್ ಬಳಿಕ ಮತ್ತೊನ ಜೊತೆ ಕ್ರಿಕೆಟರ್ ಚಹಾಲ್ ಪತ್ನಿ ಬಿ ಕಿನಿ ಓಡಾಟ

ಹೌದು, ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟರು, ಕ್ರಿಕೆಟಿಗರ ದಾಂಪತ್ಯ ಜೀವನದಲ್ಲಿ ಬಿರುಕು ಎನ್ನುವ ಸುದ್ದಿಗಳು ಸಾಕಷ್ಟು ಕೇಳಿಬರುತ್ತಿವೆ. ಕೆಲವು ಈಗಾಗಲೇ ವಿಚ್ಛೇದನದಲ್ಲಿ ಅಂತ್ಯವಾಗಿದೆ. ಇದೀಗ ಮತ್ತೊಬ್ಬ ಭಾರತೀಯ ಕ್ರಿಕೆಟಿಗನ ಜೀವನದಲ್ಲಿ ಬಿರುಗಾಳಿ ಎಬ್ಬಿದ್ದು, ಶೀಘ್ರದಲ್ಲೇ ಬೇರೆಯಾಗಲಿದ್ದಾರೆ ಎಂದು ಕೇಳಿಬರ್ತಿದೆ. ಹಾರ್ದಿಕ್ ಪಾಂಡ್ಯಾ ಬೆನ್ನಲ್ಲೇ ಇದೀಗ ಭಾರತ ಕ್ರಿಕೆಟ್ ತಂಡದ ಮತ್ತೋರ್ವ ಆಟಗಾರನ ವಿಚ್ಛೇದನ ಸುದ್ದಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದು, ಭಾರತದ ತಂಡದ ಸ್ಟಾರ್ ಸ್ಪಿನ್ನರ್ ಯಜುವೇಂದ್ರ ಚಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಪರಸ್ಪರ ಬೇರಾಗುತ್ತಿದ್ದಾರೆ […]

ಈ ವಾರದ ಎಲಿಮಿನೇಷನ್ ನಲ್ಲಿ ಸೇಫ್ ಆದ ಸ್ಪರ್ಧಿ ಇವರೇ, ಫಿದಾ ಆದ ವೀಕ್ಷಕರು

ಬಿಗ್ ಬಾಸ್ ಮನೆಯಲ್ಲಿ ಈ ವಾರ ಎರಡನೇ ದಿನದ ಆಟದಲ್ಲಿ ಮನೆಯ ಉಳಿದ ಸ್ಪರ್ಧಿಗಳಿಗೆ ಬಹು ಕಠಿಣ ಟಾಸ್ಕ್ ನೀಡಲಾಗಿತ್ತು. ಇದರಲ್ಲಿ ಗೆದ್ದವರು ಈ ವಾರ ಬಿಗ್ ಬಾಸ್ ಮನೆಯ ಸೇಫ್ ಆಗಿರುತ್ತಾರೆ ಎಂದು ಬಿಗ್ ಬಾಸ್ ಕಡೆಯಿಂದ ಸ್ಪಷ್ಟತೆ ಬಂದಿತ್ತು. ಹಾಗಾಗಿ ಮನೆಯ ಸ್ಪರ್ಧಿಗಳು ತಾಮುಂದು ತಾಮುಂದು ಅಂತ ಆಟದಲ್ಲಿ ಭಾಗಿಯಾಗಿದ್ದಾರೆ. ಇನ್ನು ಗೌತಮಿ ಹಾಗೂ ಮಂಜು ಹೊಸ ಪ್ಲಾನ್ ಮಾಡಿ ಟಾಸ್ಕ್ ಆಡಿದ್ದಾರೆ. ಆದರೆ, ಈ ಇಬ್ಬರ ಆಟಕ್ಕೆ ಅಷ್ಟೊಂದು ಪ್ರತಿಫಲ ಸಿಕ್ಕಿಲ್ಲ. ಇನ್ನು […]

ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅ‌ಪಘಾ ತ, CT ರವಿ ರಿಯಾಕ್ಷನ್

ಸ್ನೇಹಿತರೆ, ಕಳೆದ ಕೆಲ ದಿನಗಳಿಂದ ಲಕ್ಷ್ಮಿ ಹೆಬ್ಬಾಳ್ಕರ್ ಒಂದಲ್ಲ ಒಂದು ವಿಷಯಕ್ಕೆ ಸದ್ದು ಮಾಡ್ತಿದ್ದಾರೆ. ಇನ್ನೇನು ಸಿಟಿ ರವಿ ಅವರೊಂದಿಗಿನ ಜಟಾಪಟಿ ಸುಮ್ಮನಾಯ್ತು ಅನ್ನುವಷ್ಟರಲ್ಲಿ ಇತ್ತೀಚೆಗಷ್ಟೇ ಸರ್ಕಾರದಿಂದ ಹೊಸ ಕಾರು ಪಡೆದಿದ್ದ ಹೆಬ್ಬಾಳ್ಕರ್ ಈ ಕಾರಿಗೆ ಲಕ್ಕಿ ನಂಬರ್ ಅಲಾಟ್ ಮಾಡಿದ್ದರು. ಲಕ್ಷ್ಮಿ ಹೆಬ್ಬಾಳ್ಕರ್ ಲಕ್ಕಿ ನಂಬರ್ ಹಾಗೂ ಲಕ್ಕಿ ಬಣ್ಣದ ಕಾರಿನಿಂದಲೇ ಇದೀಗ ಸಂಕಷ್ಟ ಎದುರಾಗಿದೆ. ಹೌದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದ ಅಧಿಕೃತ ಸರ್ಕಾರಿ ಕಾರು ಬೆಳಗಾವಿಯ ಕಿತ್ತೂರು ಬಳಿ ಅಪಘಾತಕ್ಕೀಡಾಗಿ ಸಚಿವೆ ಆಸ್ಪತ್ರೆ […]

ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಪಲ್ಟಿ, ದೇಹದ ಮುಖ್ಯ ಭಾಗಕ್ಕೆ ಏಟಿ ಬಿದ್ದು ಆಸ್ಪತ್ರೆಗೆ ದೌಡಯಿಸಿದ ಗಂಡ

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದೀಗ ಬಾರಿ ದೊಡ್ಡ ಅಪಘಾತದಿಂದ ಪಾರಾದ ಘಟನೆಯೊಂದು ಬೆಳಕಿಗೆ ಬಂದಿದೆ. ಕಾಂಗ್ರೆಸ್ ಪಕ್ಷದ ಸಚಿವೆ ಹೆಬ್ಬಾಳ್ಕರ್ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೌದು, ಇಂದು ಮುಂಜಾನೆ ಚಾಲಕನ ನಿಯಂತ್ರಣ ತಪ್ಪಿ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಪಲ್ಟಿಯಾಗಿದೆ. ಇನ್ನು ದೇಹದ ಮುಖ್ಯವಾದ ಮುಳೆತ್ ಭಾಗಕ್ಕೆ ಬಾರಿ ಹೊಡೆತ ಬಿದ್ದಿದೆ ಎನ್ನಲಾಗಿದೆ‌. ಇದೀಗ ಜಾಲತಾಣದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಪಘಾತ ದೃಶ್ಯ ಗಮನಿಸಬಹುದು. ಇನ್ನು ಇತ್ತಿಚೆಗೆ ಸಿಟಿ ರವಿ ಜೊತೆ ಜಗಳವಾಡಿಕೊಂಡ ಬಳಿಕ ಲಕ್ಷ್ಮಿ ಹೆಬ್ಬಾಳ್ಕರ್ […]

ಬೆಳಗ್ಗಿನ ‌ಜಾವನೇ ಪಾರ್ಕ್ ಬಳಿ ಬಂದು ಚಳಿಕಾಯಿಸುತ್ತಿರುವ ಜೋಡಿಗಳು

ಲವರ್ಸ್ಗಳಿಗೆ ಟೈಮ್ ಪಾಸ್ ಮಾಡೋಣ ಅಂತಾ ಅಂದ್ಕೊಂಡ್ರೆ ಥಟ್ಟಂತ ನೆನಪು ಬರೋ ಜಾಗ ಅಂದ್ರೆ ಅದು ಪಾರ್ಕ್ ಮಾತ್ರ. ಹೌದು ಬೆಳಗ್ಗೆಯಿಂದ ಸಂಜೆತನಕ ಯಾವುದೇ ಸಮಯದಲ್ಲಿ ಪಾರ್ಕ್ಗೆ ಹೋದರೂ ಮರಗಳ ಅಡಿಯಲ್ಲೋ, ಪೊದೆಗಳೆಡೆಯಲ್ಲೋ ಅಥವಾ ಇನ್ನೆಲ್ಲೋ ಮೂಲೆಯಲ್ಲಿ ಪ್ರಣಯ ಪಕ್ಷಿಗಳು ಕಣ್ಣಿಗೆ ಕಾಣುತ್ತವೆ. ಅಷ್ಟೇ ಅಲ್ಲ ಅಲ್ಲಿನ ಮರಗಿಡಗಳನ್ನು ಹಾಳು ಮಾಡೋದು, ತಿಂಡಿ ತಿಂದು ಪ್ಲಾಸ್ಟಿಕ್ ಎಸೆಯೋದು ಎಲ್ಲಾ ಇತರರೂ ಮಾಡ್ತಿರ್ತಾರೆ. ಹೌದು, ಪಾರ್ಕ್ ಒಂದರಲ್ಲಿ ಹೀಗೆ ಜೋಡಿ ಹಕ್ಕಿಗಳ ಕಾಟದಿಂದ ದಿನನಿತ್ಯ ಸಾವಿರಾರು ಮಂದಿ ವಾಯು ವಿಹಾರಕ್ಕೆ […]

ರಾತ್ರಿ ಹೊತ್ತು ಬಿಗ್ ಬಾಸ್ ರೂಲ್ಸ್ ಬ್ರೇಕ್ ಮಾಡಿದ ಭವ್ಯಾ ಹಾಗೂ ತ್ರಿವಿಕ್ರಮ್, ಇದು ರಿಯಾಲಿಟಿ ಶೋ

ವೀಕ್ಷಕರೆ, ಬಿಗ್ಬ್ಬಾಸ್ ಕನ್ನಡದ ಪ್ರತಿ ಸೀಸನ್ ನಲ್ಲೂ ಕನಿಷ್ಟ ಒಂದು ‘ಜೋಡಿ’ ಖಾಯಂ ಆಗಿ ಇರುತ್ತದೆ. ಈ ಸೀಸನ್ನಲ್ಲಿ ಭವ್ಯಾ ಹಾಗೂ ತ್ರಿವಿಕ್ರಮ್ ಆರಂಭದಿಂದಲೂ ಒಬ್ಬರಿಗೊಬ್ಬರ ಎಂಬಂತೆ ಅಂಟಿಕೊಂಟೇ ಇದ್ದಾರೆ. ಇದೀಗ ಈ ಇಬ್ಬರ ನಡುವೆ ಪ್ರೀತಿ-ಪ್ರೇಮ ಶುರುವಾಗಿದೆಯೇ ಎಂಬ ಅನುಮಾನ ವೀಕ್ಷಕರಿಗೆ ಶುರುವಾಗಿದೆ. ಇದಕ್ಕೆ ಕಾರಣ ಅವರು ಪರಸ್ಪರ ಗುಟ್ಟಾಗಿ ಆಡಿರುವ ಮಾತುಗಳು. ಹೌದು, ಶನಿವಾರದ ಎಪಿಸೋಡ್ ಪ್ರಸಾರವಾದಾಗ ಸುದೀಪ್ ಆಗಮಿಸುವ ಮೊದಲು ಹಿಂದಿನ ನಡೆದ ಕೆಲವು ಘಟನೆಗಳನ್ನು ತೋರಿಸಲಾಯ್ತು. ಈ ಸಂದರ್ಭದಲ್ಲಿ ಎಲ್ಲರೂ ಮಲಗಿದ […]