Author: vibrantkannada

0

ಸಣ್ಣ ವಯಸ್ಸಿನ ಪ್ರತಾಪ್ ಜೊತೆ ಸಿಹಿಸುದ್ದಿ ಕೊಟ್ಟ ಸಂಗೀತ ಶೃಂಗೇರಿ;

ಸಿಂಗಲ್ ಸಿಂಹಿಣಿ ಎಂದೇ ಕರೆಸಿಕೊಂಡಿರುವ ಸಂಗೀತಾ ಶೃಂಗೇರಿ ಇತ್ತೀಚಿಗಷ್ಟೇ ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಕನ್ನಡ ನಟಿ ಸಂಗೀತಾ ಶೃಂಗೇರಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಬಿಗ್‌ಬಾಸ್‌ ಸ್ಪರ್ಧಿಗಳು ಭಾಗಿಯಾಗಿದ್ದಾರೆ. ವಿನಯ್‌ ಗೌಡ, ನಮ್ರತಾ ಗೌಡ, ನೀತು ವನಜಾಕ್ಷಿ, ರಕ್ಷಕ್‌ ಬುಲೆಟ್‌ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಡ್ರೋನ್‌ ಪ್ರತಾಪ್‌ ಕೂಡ...

0

ಮತ್ತೆ ಒಂದಾದ ಜೋಡಿ; ಬೆಳ್ಳಿ ಗೊಂಬೆಯಂತಿದ್ದ ಹೆಂಡತಿ ಬಂದಿದ್ದಕ್ಕೆ ಕೀರ್ತಿ ಫುಲ್ ಫಿದಾ

ಪತ್ರಕರ್ತ, ನಿರೂಪಕ, ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋನ ಸ್ಪರ್ಧಿಯಾಗಿದ್ದ ಕಿರಿಕ್ ಕೀರ್ತಿ ಇದೀಗ ಭಾರಿ ಸುದ್ದಿಯಲ್ಲಿದ್ದಾರೆ. ಪತ್ನಿ ಅರ್ಪಿತಾಗೆ ವಿಚ್ಛೇದನ ನೀಡಿರುವುದಾಗಿ ನೆನ್ನೆಯಷ್ಟೇ ಸಾಮಾಜಿಕ ಮಾಧ್ಯಮದ ಮೂಲಕ ಘೋಷಿಸಿದ್ದರು. ಇದೀಗ ಮತ್ತೊಂದು ಪೋಸ್ಟ್ ಮಾಡಿರುವ ಅವರು, ಇನ್ನು ಕೆಲವೇ ದಿನಗಳಲ್ಲಿ ಖುಷಿಯ ವಿಚಾರವೊಂದನ್ನು ಹಂಚಿಕೊಳ್ಳುವುದಾಗಿ ಹೇಳಿದ್ದು, ನಿರೀಕ್ಷೆ...

0

ವಿಡಿಯೋ ವೈರಲ್ ಬೆನ್ನಲ್ಲೇ temple ರನ್ನ್ ಮಾಡಿದ ಜ್ಯೋತಿ ರೈ;

ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಜ್ಯೋತಿ ರೈ ಅವರು ಟೆಂಪಲ್ ರನ್ ಮಾಡಿದ್ದಾರೆ. ಅಶ್ಲೀಲ ವಿಡಿಯೋ ಪ್ರಕರಣದ ಬೆನ್ನಲ್ಲೆ ಅವರು ತಮ್ಮ ಪತಿ ಜೊತೆ ತಿರುಪತಿಗೆ ತೆರಳಿ ದೇವರ ದರ್ಶನ ಪಡೆದಿದ್ದಾರೆ. ನಟನೆ ಜೊತೆಗೆ ತಮ್ಮ ಸೌಂದರ್ಯದಿಂದ ಅಭಿಮಾನಿಗಳ ನಿದ್ದೆ ಕದ್ದಿರುವ ಚೆಲುವೆ,...

0

ಕಡು ಬಡತನದ ಭವಾನಿ ಮೇಡಂ ಅವರು ರೇವಣ್ಣ ಅವರ ಕೈ ಸಿಕ್ಕಿಬಿದ್ದಿದ್ದೇ ಗೆ ಗೊ.ತಾ;

ಕೆಲ ದಿನಗಳ ಹಿಂದಷ್ಟೇ ದ್ವಿಚಕ್ರ ವಾಹನದಲ್ಲಿ ಬಂದು ತಮ್ಮ ಕಾರಿಗೆ ಢಿಕ್ಕಿ ಹೊಡೆದ ವ್ಯಕ್ತಿಯನ್ನು ಜೆಡಿಎಸ್‌ ನಾಯಕಿ ಭವಾನಿ ರೇವಣ್ಣ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು ಭವಾನಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಆ ಘಟನೆಯನ್ನು ಯಾರೂ ಕೂಡಾ ಮರೆತಿರಲು ಸಾಧ್ಯವೇ ಇಲ್ಲ....

0

50 ವರ್ಷದ ಶಿಲ್ಪಾ ಶೆಟ್ಟಿ ಫಿಗರ್ ನೋಡಿ ಫಿದಾ ಆಗದವರೆ ಇಲ್ಲ;

ಧ್ರುವ ಸರ್ಜಾ ನಟನೆಯ ಕೇಡಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸುತ್ತಿರುವ ಶಿಲ್ಪಾ ಶೆಟ್ಟಿ ಮತ್ತೆ ಫೋಟೋಶೂಟ್ ನಲ್ಲಿ ಭಾಗಿ ಆಗುತ್ತಲೇ ಇರುತ್ತಾರೆ. ಈ ಬಾರಿಯೂ ಅವರು ಡಬಲ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಅದರಲ್ಲೂ ಕಪ್ಪು ಬಣ್ಣದ ಕಾಸ್ಟ್ಯೂಮ್ ನಲ್ಲಿ ಸಖತ್ ಹಾಟ್ ಹಾಟ್ ಆಗಿ ಕಾಣಸಿಕೊಂಡಿದ್ದಾರೆ. ಅವರು...

0

ಅಚ್ಚುಮೆಚ್ಚಿನ ಸೀರಿಯಲ್ ಮುಕ್ತಾಯ; ಮಹಿಳೆಯರಲ್ಲಿ ಹೆಚ್ಚಾಯಿತು ದುಃಖ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ನೀನಾದೆನಾ ಧಾರಾವಾಹಿ ಎಲ್ಲರ ಅಚ್ಚುಮೆಚ್ಚು ಅಂತಾನೇ ಹೇಳಬಹುದು. ವಿದೇಶದಲ್ಲಿ ಓದಿದ್ದ ವೇದಾಗೆ ಶಾಸ್ತ್ರ, ಸಂಪ್ರದಾಯಗಳ ಮೇಲೆ ಗೌರವ ಜಾಸ್ತಿ. ಹಾಗಾಗಿಯೇ ವಿಕ್ರಮ್ ಅನ್ಯಾಯದಿಂದ ತಾಳಿ ಕಟ್ಟಿದರು, ಅವನೇ ಗಂಡ ಎಂಬುದಾಗಿ ಒಪ್ಪಿಕೊಂಡು, ಎಷ್ಟೇ ಕಷ್ವವಾದರೂ ವೇದಾ ಸಹಿಸಿಕೊಳ್ಳುತ್ತಿದ್ದಾಳೆ. ಈಗ ವೇದಾ-ವಿಕ್ರಂ ಇಬ್ಬರು ಮನೆಯಿಂದ...

0

ಸ್ನೇಹಿತನ ಬಳಿ ಪವಿತ್ರ ಕೊನೆಯ ಮಾತು; ಆ 2 ನಿಮಿಷದಲ್ಲಿ ನ ಟಿ ಹೇ ಳಿದ್ದೇನು ಗೊ.ತಾ

ಇತ್ತೀಚಿಗಷ್ಟೇ ಅಪಘಾತದಲ್ಲಿ ನಮ್ಮನ್ನು ಅಗಲಿದ ಪವಿತ್ರಾ ಮೂಲತಃ ಮಂಡ್ಯದ ಹೊನಕೆರೆಯವರು. ರಾಧಾ ರಮಣ, ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ ಸೇರಿದಂತೆ ಕನ್ನಡದ ಹಲವು ಧಾರಾವಾಹಿ ಮತ್ತು ತ್ರಿನಯನಿ ಸೇರಿದಂತೆ ತೆಲುಗಿನ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಮಂಡ್ಯದಿಂದ ಹೈದರಾಬಾದ್‌ಗೆ ಪ್ರಯಾಣ ಮಾಡುತ್ತಿದ್ದಾಗ ತೆಲಂಗಾಣದ ಮೆಹಬೂಬ್‌ನಗರದಲ್ಲಿ ಕಾರು ಅಪಘಾತದಲ್ಲಿ ಅಸುನೀಗಿದ್ದಾರೆ....

0

‘ಸಂಬಳ ಜಾಸ್ತಿ ಕೇಳಿದ ಸೀರಿಯಲ್ ನ ಟಿ; ನಿರ್ಮಾಪಕ ಬೇಡಿಕೆ ಇಟ್ಟಿದ್ದೇನು ಗೊ.ತ್ತಾ

ಬಜಾರಿ ಪಾತ್ರದಲ್ಲಿ ಸುಂದರವಾಗಿ ಅಭಿನಯಿಸಿ ಮನಗೆದ್ದಿರುವ ಕಿರುತೆರೆಯ ನಟಿ ಅಭಿಜ್ಞಾ ಭಟ್ ಸೋಷಿಯಲ್ ಮೀಡಿಯಾ ಅಲ್ಲಿ ಕೂಡ ಸಕತ್ ಆಕ್ಟಿವ್. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಚಾರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಅಭಿಜ್ಞಾ ಇದ್ದಕ್ಕಿದ್ದಂತೆ ಸೀರಿಯಲ್‌ನಿಂದ ಹೊರ ಬಂದಿದ್ದಾರೆ . ರಾಮಚಾರಿಯನ್ನು ಹುಚ್ಚಿಯಂತೆ ಪ್ರೀತಿಸುವ ಮಾವನ ಮಗಳು ದೀಪಾ...

0

ರೇಖಾ ಮಗಳು ಅಂತ ಗೊತ್ತಾಗಾದೆ ಪಕ್ಕದಲ್ಲಿ ಅಂಕಲ್ ಮಾಡಿದ ಕೆಲಸಕ್ಕೆ ಬೆಚ್ಚಿಬಿ ದ್ದ ಕನ್ನಡಿಗರು

ನಟಿ ರೇಖಾ ಎಂಬ ಹೆಸರು ಕೇಳುತ್ತಿದ್ದ ಹಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಆರಂಭಿಕ ಸಿನಿಮಾ ಸ್ಪರ್ಶ ನಮ್ಮೆಲ್ಲರ ನೆನಪಿಗೆ ಬಂದುಬಿಡುತ್ತದೆ. ಸತತ ಪರಿಶ್ರಮ ಹಾಗೂ ಪ್ರಯತ್ನದಿಂದ ಒಂದು ಒಳ್ಳೆ ಬ್ರೇಕ್ ಗಾಗಿ ಕಾಯುತ್ತಿದಂತಹ ಸುದೀಪ್ ಅವರಿಗೆ ಸ್ಪರ್ಶ ಸಿನಿಮಾ ಕೊಟ್ಟಂತಹ ಸಕ್ಸಸ್ ಮತ್ತೆಂದು ಹಿಂದಿರುಗಿ...

0

ಪವಿತ್ರ ಪ್ರಯಾಣಿಸುತ್ತಿದ್ದ ಕಾರು ಅ ಪಘಾತ; ಓಡೋಡಿ ಬಂದ ದರ್ಶನ್

ಬದುಕು ಕ್ಷಣಿಕ ಎನ್ನುವುದು ಇದಕ್ಕಾಗಿಯೇ ಇರಬೇಕು ಹೌದು ಕನ್ನಡ ಕಿರುತೆರೆಯಲ್ಲಿ ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾ ರಮಣ ಮುಂತಾದ ಧಾರವಾಹಿಗಳಲ್ಲಿ ಅಭಿನಯಿಸಿ ಜನಪ್ರಿಯತೆಯನ್ನು ಸಂಪಾದಿಸಿದ್ದ ನಟಿ ಪವಿತ್ರಾ ಜಯರಾಮ್ ಅವರು ಸಾವನ್ನಪ್ಪಿದ್ದಾರೆ. ಮಂಡ್ಯ ತಾಲೂಕಿನ ಹನಕೆರೆಯವರಾದ ಪವಿತ್ರಾ ಅವರು ಹೈದರಾಬಾದ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಕನ್ನಡ...