ಮದುವೆಯಾದ ಯುವತಿ ಜೊತೆ 30  ವರ್ಷಾದ ಹುಡುಗನ ಸು ಖದಾಟ, ಗಂಡ ಇದ್ದಾನೆ ಬಿಡು ಎಂದುರು ಕೇಳಲಿಲ್ಲ

ಪ್ರೀತಿ ಮಾಯೆ ಹುಷಾರು ಅಂತ ಸುಮ್ಮನೆ ಹೇಳಿಲ್ಲ ಕಣ್ರೀ. ಅದು ಅದೆಷ್ಟು ಚಂದವೋ ಅಷ್ಟೇ ನೋವನ್ನು ಸಹ ನೀಡುತ್ತದೆ. ಪ್ರೇಯಸಿ ದೂರವಾಗಿದ್ದಕ್ಕೆ ಲವರ್ ಬಾಯ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೆಲ್ಫಿ ವಿಡಿಯೋ ಮಾಡಿ ತನ್ನ ದುಃಖವನ್ನು ಹಂಚಿಕೊಂಡು ಪ್ರಾಣಬಿಟ್ಟಿದ್ದಾನೆ. ಈ ಘಟನೆ ಮೈಸೂರಿನ ಮೇಗಳಾಪುರದಲ್ಲಿ ನಡೆದಿದೆ. ಅಂದ್ಹಾಗೆ ಈತನ ಹೆಸರು ವಿನಯ್. 

ಹೌದು, ಮೈಸೂರು ತಾಲ್ಲೂಕು ಯಲಚೇನಹಳ್ಳಿ ಗ್ರಾಮದ ನಿವಾಸಿ. ವಿನಯ್ ಬಾಲ್ಯದಿಂದ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ. ಆಕೆಯೂ ವಿನಯ್‌ನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಲವ್ ಲೋಕದಲ್ಲಿ ಮುಳುಗಿ ಹೋಗಿದ್ರು. ಇಬ್ಬರ ಸುತ್ತಾಟ ಓಡಾಟ ಜೋರಾಗಿತ್ತು. ಆದ್ರೆ, ಹುಡುಗಿ ಕುಟುಂಬದವರು ಬೇರೆ ಹುಡುಗನ ಜೊತೆ ಮದುವೆ ಮಾಡಿಕೊಟ್ಟಿದ್ದರು. ಆದರೂ ಸಹ ಇಬ್ಬರ ಪ್ರೀತಿ, ಪ್ರಣಯ ಮುಂದುವರಿದಿತ್ತು.

ಎಷ್ಟು  ದಿನ ಬಚ್ಚಿಡಲು ಸಾಧ್ಯ ಹೇಳಿ ಕೊನೆಗೊಂದು ದಿನ ಅದು ಕುಟುಂಬಸ್ಥರಿಗೂ ಗೊತ್ತಾಗಿ ಅಂತಿಮವಾಗಿ ವಿನಯ್​ನಿಂದ ದೂರವಾಗಿದ್ದಾಳೆ. ಇದರಿಂದ ಮನನೊಂದು ವಿನಯ್​ ಪ್ರಾಣ ಕಳೆದುಕೊಂಡಿದ್ದಾನೆ.ಯುವತಿ ಪೋಷಕರು ಈತನ ಪ್ರೀತಿಗೆ ಅಡ್ಡಿಯಾದರೂ. ಅಷ್ಟೇ ಅಲ್ಲ ಯುವತಿಯನ್ನು ಬೇರೆ ಯುವಕನಿಗೆ ಕೊಟ್ಟು ಮದುವೆ ಮಾಡಿದ್ರು. ಯುವತಿ ಬೇರೆ‌ ಹುಡುಗನ ಜೊತೆ ಮದುವೆಯಾದ ಮೇಲೆ‌ ಎಲ್ಲಾ ಸರಿಯಾಗುತ್ತೇ ಅಂದುಕೊಂಡಿದ್ದರು. ಆದ್ರೆ ಆಗಿದ್ದೇ ಬೇರೆ. ಬೇರೆಯವನನ್ನು ಮದುವೆಯಾದರೂ ವಿನಯ್, ಆಕೆಯನ್ನು ಪ್ರೀತಿಸುವುದನ್ನು ಮಾತ್ರ ನಿಲ್ಲಿಸಿಲ್ಲ.

 ಯುವತಿ ಸಹ ತಾನು ಬೇರೆಯವನನ್ನು ಮದುವೆಯಾದರೂ ವಿನಯ್ ಜೊತೆ ಸಂಪರ್ಕ ಹೊಂದಿದ್ದಳು. ಇಬ್ಬರು ಹಾಯಾಗಿ ಸುತ್ತಾಡಿಕೊಂಡಿದ್ದರು.ಮದುವೆ ನಂತರವೂ ಆಕೆ ವಿನಯ್ ಜೊತೆ ಸುತ್ತಾಟ ಮುಂದುವರಿಸಿದ್ದಳು. ಸಾಲದಕ್ಕೆ ಎರಡ್ಮೂರು ಬಾರಿ ಆಕೆ ಮನೆ ಬಿಟ್ಟು ವಿನಯ್ ಜೊತೆ ಹೋಗಿದ್ದಳು. ಮನೆಯವರು ಹುಡುಕಿ ಕರೆದುಕೊಂಡು ಬಂದಿದ್ದರು.‌ ಈ ಸಂಬಂಧ ಪೊಲೀಸ್ ಠಾಣೆಗೂ ದೂರು ನೀಡಿದ್ದರು. 

ಈ ವಿಚಾರವಾಗಿ ರಾಜಿ ಪಂಚಾಯತಿಯಾಗಿದ್ದು, ಇದು ವಿನಯ್‌ಗೆ ಅವಮಾನವಾಗಿತ್ತು.‌ ಕೊನೆಗೆ ಆಕೆ ಸಹ ನಾನು ನನ್ನ ಪತಿ ಜೊತೆ ಹೋಗುವುದಾಗಿ ಹೇಳಿದ್ದಳು. ಇದು ಸಹಜವಾಗಿ‌ ವಿನಯ್ ಅಸಮಾಧಾನಕ್ಕೆ ಕಾರಣವಾಗಿತ್ತು. ಅದರಿಂದಾಗಿ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದಾನೆ.

ಸುಖದ ಜೀವನ ಬಿಟ್ಟು ಸಾತ್ವಿಕ ಜೀವನಕ್ಕೆ ಕಾಲಿಟ್ಟ ಮುದ್ದಾದ ವಿದ್ಯಾವಂತ ಯುವತಿ

ಪ್ರಯಾಗ್ರಾಜ್ ಕುಂಭಮೇಳದಲ್ಲಿ ಇದೀಗ ಕೋಟ್ಯಾಂತರ ನಾಗಸಾಧುಗಳು ಹಾಗೂ ಆಧ್ಯಾತ್ಮಿಕ ಮಹಾ ಪಂಡಿತರು ಎಷ್ಟೋ ವರ್ಷಗಳ ಬಳಿಕ ಇದೀಗ ಒಂದು ಜಾಗದಲ್ಲಿ ಮುಖಾಮುಖಿಯಾಗಿದ್ದಾರೆ. ಈ ಕುಂಭಮೇಳ‌ ಸುಮಾರು 144 ವರ್ಷಗಳ ನಡೆಯುತ್ತಿದೆ. ಇನ್ನು ಈ ಕುಂಭವೇಳದಲ್ಲಿ ಜಗತ್ತಿನ ನಾನಾ ದೇಶಗಳಿಂದ ಸಾಕಷ್ಟು ಆಧ್ಯಾತ್ಮಿಕ ಜೀವನದ ರುಚಿ ಕಂಡವರು ಬರುತ್ತಿದ್ದಾರೆ.

ಇನ್ನು ಈ ಪ್ರಯಾಗ್ರಾಜ್ ಕುಂಭಮೇಳದಲ್ಲಿ ಸುಂದರಿಯೊಬ್ಬರು ಕಂಡುಬಂದಿದ್ದಾರೆ. ಈಕೆ ಇತ್ತಿಚೆಗೆ ಆಧ್ಯಾತ್ಮಿಕ ಜೀವನಕ್ಕೆ ಕಾಲಿಟ್ಟವರು. ಧಾನ್ಯ ಹಾಗೂ ಆಧ್ಯಾತ್ಮಿಕ ಜೀವನದ ಬಗ್ಗೆ ಹೆಚ್ಚಿನ ಆಸಕ್ತಿ ಇರುವುದರಿಂದ ಇದೀಗ ಪ್ರಯಾಗ್ರಾಜ್ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಗತ್ತಿನಲ್ಲಿ ಅದೇನು ಗಳಿಸಿದರು ಕೂಡ ನಮ್ಮ ಈ ದೇಹಕ್ಕೆ ಮತ್ತೆ ಮತ್ತೆ ಏನೂ ಬೇಕು ಎಂಬಂತೆ ಬಾಸವಾಗುತ್ತದೆ.

ಹೌದು, ಈ ದೇಹಕ್ಕೆ ಬೇಕಾಗಿರುವುದು ಮುಕ್ತಿ. ಮುಕ್ತಿ ಪತ ಪಡೆದವರು ಮಾತ್ರ ಪರಿಪೂರ್ಣ ನೆಮ್ಮದಿ ಪಡೆಯಲು ಸಾಧ್ಯ. ಇನ್ನು ಈ ಜಗತ್ತಿನಲ್ಲಿ ಸುಖ ದುಃಖಗಳ ನಡುವೆ ಬದುಕಿ ಬಾಳುವುದು ಸುಲಭವಾದ ವಿಚಾರವಲ್ಲ. ಇಲ್ಲಿನ ರಾಜಕೀಯ ಹಾಗೂ ಅತಿರೇಕದ ವರ್ತನೆಗೆ ಬಲಿಯಾದರೆ ನಮ್ಮ ಜೀವನವೇ ಮುಗಿದು ಹೋಗುತ್ತದೆ. ಹಾಗಾಗಿ ಹೆಚ್ಚಿನ ಜನರು ಆಧ್ಯಾತ್ಮಿಕದ ಸುಖವನ್ನು ಅನುಭವಿಸಲು ಮುಂದಾಗುತ್ತಿದ್ದಾರೆ.

ಜಗತ್ತಿನ ಅತಿಸುಂದರ ಮಗುವಿಗೆ ಜನ್ಮ ಕೊಟ್ಟ ಹರಿಪ್ರಿಯಾ, ವಸಿಷ್ಠ ಸಂಭ್ರಮ

ಸ್ಯಾಂಡಲ್​ವುಡ್​ ಚಿಟ್ಟೆ ವಸಿಷ್ಠ ಸಿಂಹ ಹಾಗೂ ಖ್ಯಾತ ನಟಿ ಹರಿಪ್ರಿಯಾ ಮನೆಗೆ ಹೊಸ ಅತಿಥಿಯ ಆಗಮನದಲ್ಲಿದ್ದಾರೆ. ಸಿಂಹಪ್ರಿಯಾ ಎಂದೇ ಖ್ಯಾತಿ ಪಡೆದಿರುವ ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದೀಪಾವಳಿ ಹಬ್ಬದ ದಿನವೇ ಅಭಿಮಾನಿಗಳ ಗುಡ್​ನ್ಯೂಸ್​ವೊಂದನ್ನು ಕೊಟ್ಟಿದ್ದರು. ಇದೀಗ ಈ ಸ್ಟಾರ್​ ದಂಪತಿ ಮನೆಯಲ್ಲಿ ಮತ್ತೊಂದು ಶುಭ ಕಾರ್ಯ ನಡೆದಿದೆ.

ಹೌದು, ಚಂದನವನದ ಈ ಮುದ್ದಾದ ದಂಪತಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಹಿಂದೆ ಅಭಿಮಾನಿಗಳು ನಟಿ ಗರ್ಭಿಣಿ ಎಂದು ಗೇಸ್ ಮಾಡಿದ್ದರು. ನಟಿ ಹರಿಪ್ರಿಯಾ ಅವರು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಗರ್ಭಿಣಿ ಹಾಗೇ ಕಾಣಿಸಿಕೊಂಡಿದ್ದರು.

 ಇದಾದ ಬಳಿಕ ಖುದ್ದು ಈ ಖುಷಿ ಸುದ್ದಿಯಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿತ್ತು. ಮೊದಲು ಮಾಲ್ಡೀವ್ಸ್​ನಲ್ಲಿ ವಿಶೇಷ ಫೋಟೋಶೂಟ್ ಮಾಡಿಸಿರುವ ಸಿಂಹಪ್ರಿಯಾ ದಂಪತಿ, ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಬಹಿರಂಗಪಡಿಸಿದ್ದರು.ಇದೀಗ ನಟಿ ಹರಿಪ್ರಿಯಾ ಸೀಮಂತ ಕಾರ್ಯಕ್ರಮ ನಡೆದಿದೆ. 

ಸ್ಯಾಂಡಲ್​ವುಡ್​ ಸ್ಟಾರ್​ಗಳು, ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಸೀಮಂತ ಸಮಾರಂಭ ನಡೆದಿದೆ. ಇನ್ನೂ, ನಟಿ ಹರಿಪ್ರಿಯ ಸೀಮಂತ ಕಾರ್ಯಕ್ರಮವು ಮಾಗಡಿ ರಸ್ತೆಯ ಖಾಸಗಿ ಸ್ಥಳದಲ್ಲಿ ನಡೆದಿದೆ. ನಟಿಗೆ ಶುಭ ಹಾರೈಸಲು ಸ್ಯಾಂಡಲ್​ವುಡ್​ ಹಿರಿಯ ನಟಿ ತಾರಾ ಅವರು ಗಿಫ್ಟ್ ಸಮೇತ ಬಂದು ವಿಶ್​ ಮಾಡಿದ್ದಾರೆ. ಇವರಿಗೆ ಗಂಡು ಮಗುವೇ ಜನಿಸುತ್ತದೆ ಎಂಬ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಕೆಲವು ಕಡೆ ಅಂತೂ ಇವರಿಗೆ ಮಗು ಜನಿಸಿದೆ ಎಂದೇ ಸುದ್ದಿ ಹರಿದಾಡ್ತಿದೆ.

ಮೊಟ್ಟಮೊದಲ ಬಾರಿಗೆ ಚಿನ್ನದ ಬೆಲೆಯಲ್ಲಿ ಇಳಿಕೆ? ಬಡವರಿಗೆ ಸಿಹಿಸುದ್ದಿ

ಈಗಂತೂ ಮದುವೆ ಸೀಸನ್‌. ಈ ಸಮಯದಲ್ಲಿ ಬಂಗಾರದ ಖರೀದಿ ಜೋರು ಅಂತಾನೆ ಹೇಳಬಹುದು. ಅದ್ರಲ್ಲೂ ಬೆಳ್ಳಿ, ಬಂಗಾರಕ್ಕೆ ಭಾರತದಲ್ಲಿ ಯಾವತ್ತೂ ಡಿಮ್ಯಾಂಡ್‌ ಕಮ್ಮಿ ಆಗೋದೇಯಿಲ್ಲ.ಮೊದಲಿನಿಂದಲೂ ಭಾರತದಲ್ಲಿ ಚಿನ್ನಕ್ಕೆ ಪವಿತ್ರವಾದ ಸ್ಥಾನವಿದೆ ಹಾಗೂ ಚಿನ್ನವನ್ನು ಸಮೃದ್ಧತೆಯ ಸಂಕೇತ ಎಂತಲೂ ಭಾವಿಸಲಾಗಿದೆ. ಇಲ್ಲಿ ಬಂಗಾರವನ್ನು ಬರೀ ಆಭರಣವಾಗಿ ನೋಡೋದಿಲ್ಲ. ಸಂಪತ್ತಾಗಿ, ಸ್ಟೇಟಸ್‌ ವಿಷಯವಾಗಿ, ಭಾವನಾತ್ಮಕವಾಗಿ ನೋಡಲಾಗುತ್ತದೆ.

ಬಂಗಾರ ಕೇವಲ ವ್ಯಕ್ತಿಯ ಸಂಪತ್ತನ್ನಲ್ಲದೆ ದೇಶದ ಆರ್ಥಿಕ ಶಕ್ತಿಯ ಸಂಕೇತವೂ ಆಗಿದ್ದು, ಇಂದು ಯಾವುದೇ ದೇಶ ತಾನು ಹೊಂದಿರುವ ಚಿನ್ನದ ಪ್ರಮಾಣಕ್ಕನುಗುಣವಾಗಿ ತನ್ನ ಆರ್ಥಿಕ ಶಕ್ತಿಯನ್ನು ಪ್ರತಿನಿಧಿಸುತ್ತದೆ ಎಂದರೆ ತಪ್ಪಾಗಲಾರದು.ಇನ್ನು ನಮ್ಮಲ್ಲಿ ಚಿನ್ನವನ್ನು ಮೊದಲಿನಿಂದಲೂ ಮನುಷ್ಯನ ಆಪದ್ಬಾಂಧವನೆಂದೇ ನಂಬಲಾಗಿದೆ. ಏಕೆಂದರೆ ಆರ್ಥಿಕವಾಗಿ ತಲೆದೋರಬಹುದಾದ ಕಷ್ಟದ ಸಮಯದಲ್ಲಿ ಮೊದಲು ನೆರವಿಗೆ ಬರುವುದೇ ಚಿನ್ನ ಎಂದು ಹೇಳಬಹುದು.

ಅಲ್ಲದೆ ಭಾರತದಲ್ಲಿ ಚಿನ್ನಕ್ಕೆ ದೊಡ್ಡದಾದ ಮಾರುಕಟ್ಟೆ ಇದ್ದು ನಿತ್ಯ ಕೋಟ್ಯಂತರ ರೂಪಾಯಿಗಳಷ್ಟು ಚಿನ್ನದ ವಹಿವಾಟು ನಡೆಯುತ್ತಲೇ ಇರುತ್ತದೆ.ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಒಂದು ಗ್ರಾಂ) ರೂ. 7,340 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 7,340, ರೂ. 7,340, ರೂ. 7,340 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 7,355 ರೂ. ಆಗಿದೆ.

ಇಂದು ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 6,006 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 7,340 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 8,007 ಆಗಿದೆ.ಅದೇ ಎಂಟು ಗ್ರಾಂ (8GM) 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 48,048 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 58,720 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 64,056 ಆಗಿದೆ.

ಇನ್ನು ಹತ್ತು ಗ್ರಾಂ (10GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 60,060 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 73,400 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ.80,070 ಆಗಿದೆ.

ಸೈಫ್ ಅಲಿ ಖಾನ್ ಆಸ್ತಿಗಾಗಿ ನಡೆಯಿತು ಪಿತೂರಿ, ಕೇವಲ ಒಂದೇ ಗಂಟೆಯಲ್ಲಿ ಮುಖವಾಡ ಕಳಚಿದ ಅಧಿಕಾರಿಗಳು

ಹಿಂದಿ ಚಿತ್ರರಂಗದ ದೊರೆ ಎಂದೇ ಖ್ಯಾತಿ ಪಡೆದಿರುವ ಸೈಫ್ ಅಲಿ ಖಾನ್ ಇದೀಗ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಬೇರ ವಂಶದ ಕುಡಿ ಎಂದೇ ಕರೆಯುವ ಈ ಸೈಫ್ ರಾಜವಂಶದ ಕುಡಿ. ಹುಟ್ಟು ಚಿನ್ನದ ಪಾತ್ರೆಯಲ್ಲಿ ತಿಂದು ಬೆಳೆದ ಈತನ ಬಳಿ ಕೋಟ್ಯಾಂತರ ರೂಪಾಯಿ ಆಸ್ತಿ ಇದೆ.

ಹೌದು, ಇನ್ನೂ ಹತ್ತು ಜನ್ಮ ಹೆತ್ತರು ಈತನ ಆಸ್ತಿ ಮಾತ್ರ ಕಡಿಮೆಯಾಗಲ್ಲ. ಈತನ ಆಸ್ತಿ ನೋಡಿನೇ ಕರೀನಾ ಕಪೂರ್ ಈತಜ ಹಿಂದೆ ಬಿದ್ದಿದ್ದು ಎನ್ನುವ ಮಾತು ಕೂಡ ಇದೆ. ಸೈಫ್ ಅಲಿ ಖಾನ್ ಒಬ್ಬ ಅತ್ಯುತ್ತಮ ನಟ ಹಾಗೂ ನಿರ್ಮಾಪಕ. ಈತನಿಗೆ ಬಾಲಿವುಡ್ ಜಗತ್ತಿನಲ್ಲಿ ಸಾಕಷ್ಟು ಬ್ಯುಸಿನೆಸ್ ಇದೆ.

https://youtu.be/4hy-_ty4ajw?si=wizEGg3hhWH57RFc

ಇನ್ನು, ಈತನ ಮನೆಯಲ್ಲಿ ಒಬ್ಬ ಕಳ್ಳ ಬಂದು ಚಾಕು ಇರಿದ ಅನ್ನುವುದು ಸುದ್ದಿ ಹೊರಬಿದ್ದಿದೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎಂಬುವುದು ಇದೀಗ ಬೆಳಕಿಗೆ ಬರುತ್ತಿದೆ. ಸೈಫ್ ಅಲಿ ಖಾನ್ ಮನೆ ನುಗ್ಗುವುದು ಸಾಮಾನ್ಯ ವಿಚಾರವಲ್ಲ. ಈ ಕೆಲಸ ಮಾಡಿರುವುದು ಆತನ ಮನೆ ಒಳಗಿನವರೆ ಎಂಬುವುದು ಇದೀಗ ಸಂಶಯ ಎದ್ದಿದೆ. ಈತನ ಮನೆ ಒಳಗಿರುವ ಆ ಕಳ್ಳ ಕಳ್ಳಿ ಯಾರೆಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ

ಸೈಫ್ ಅಲಿ ಖಾನ್ ನೋಡಲು ಆಸ್ಪತ್ರೆಗೆ ಓಡೋಡಿ ಬಂದ ಕರೀನಾ ತ್

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿ ನಡೆಸಲಾಗಿದ್ದು ಚಾಕುವಿನಿಂದ ದೇಹದ ಮೇಲೆ ಇರಿಯಲಾಗಿದೆ .ಸದ್ಯ ಮುಂಬೈನ ಲೀಲಾವತಿ  ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮುಂಬೈನ ಬಾಂದ್ರಾ ನಿವಾಸದಲ್ಲಿ ಈ ದಾಳಿ ನಡೆದಿದ್ದು, ಸೈಫ್ ಅಲಿ ಖಾನ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ  ಎಂದು  ವರದಿಯಾಗಿದೆ. ಬೆಳಗಿನ ಜಾವ ಮೂರು ಗಂಟೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಲೀಲಾವತಿ ಅಸ್ಪತ್ರೆಯ ನುರಿತ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸುತ್ತಿದೆ. ಬೆಳಗ್ಗೆ 5.30ರಿಂದಲೇ ಶಸ್ತ್ರಚಿಕಿತ್ಸ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಸ್ನೇಹಿತರೇ… ಸೈಫ್ ದೇಹದ ಮೇಲೆ ಮೂರು ಕಡೆ ಚಾಕುವಿನಿಂದ ಇರಿಯಲಾಗಿದ್ದು, ಒಟ್ಟು ಆರು ಭಾಗದಲ್ಲಿ ಗಾಯಗಳಾಗಿವೆ. ಕತ್ತು, ಬೆನ್ನು ಮತ್ತು ಹೊಟ್ಟೆಯ ಭಾಗಕ್ಕೆ ಇರಿಯಲಾಗಿದ್ದು, ಖಾನ್ ಕುಟುಂಬಸ್ಥರೆಲ್ಲರೂ ಆಸ್ಪತ್ರೆಯಲ್ಲಿದ್ದಾರೆ. ಆಸ್ಪತ್ರೆಗೆ ಪೊಲೀಸರು ಸಹ ಭೇಟಿ ನೀಡಿದ್ದು, ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಮನೆ ಕಳ್ಳತನಕ್ಕೆ ಬಂದಿದ್ದ ವ್ಯಕ್ತಿಯಿಂದ ಈ ದಾಳಿ ನಡೆದಿದೆ ಎನ್ನಲಾಗಿದೆ. ಪೊಲೀಸರು ಆರೋಪಿಯ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಸ್ನೇಹಿತರೇ.. ಇನ್ನು ಈ ಸಮಯದಲ್ಲಿ ಸೈಫ್ ಅಲಿ ಖಾನ್ ಅವರು ಮಾತ್ರ ಮನೆಯಲ್ಲಿ ಇದ್ದರು. ಕರೀನಾ ಕಪೂರ್ ಅವರು ಬುಧವಾರ ರಾತ್ರಿ ಕರೀಷ್ಮಾ ಕಪೂರ್, ಸೋನಂ ಕಪೂರ್, ರಿಯಾ ಕಪೂರ್ ಜೊತೆ ಪಾರ್ಟಿಗೆ ತೆರಳಿದ್ದರು. ಕರೀನಾ ಕಪೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪಾರ್ಟಿ ಮಾಡುತ್ತಿರುವ ಫೋಟೋ ಕೂಡ ಹಂಚಿಕೊಂಡಿದ್ದರು. ಇದಕ್ಕೆ ‘ಗರ್ಲ್ಸ್​ ನೈಟ್​ ಇನ್’ ಎಂದು ಕ್ಯಾಪ್ಶನ್ ನೀಡಿದ್ದರು.  ಹೀಗಾಗಿ ಹಲ್ಲೆ ನಡೆಯುವ ಸಂದರ್ಭದಲ್ಲಿ ಅವರು ಮನೆಯಲ್ಲಿ ಇರಲಿಲ್ಲ. ಇದರಿಂದ ಅವರು ಬಚಾವ್ ಆಗಿದ್ದಾರೆ. ಇಲ್ಲದಿದ್ದರೆ ಅವರೂ ಗಾಯಗೊಳ್ಳುತ್ತಿದ್ದರೇನೋ. ಎಂಬ ಮಾತು ಕೇಳಿ ಬರ್ತಿದೆ.

ಸ್ನೇಹಿತರೇ.. ಇಂದು ಮುಂಜಾನೆ 2 ರಿಂದ 4 ಗಂಟೆ ಸುಮಾರಿಗೆ ಈ ಕಳ್ಳತನದ ಪ್ರಯತ್ನ ನಡೆದಿದೆ. ಸದ್ಯ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸೈಫ್ ಅಲಿ ಖಾನ್ ಮನೆ ಹಾಗೂ ಸುತ್ತ ಮುತ್ತ ಇರುವ ಪ್ರದೇಶಗಳ ಸಿಸಿಟಿವಿ ದೃಶ್ಯವ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಅಷ್ಟಕ್ಕೂ ಕಳ್ಳರು ನುಗ್ಗಿದಾಗ ಮನೆಗೆಲೆಸದವರು ಅವರನ್ನು ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಸೈಫ್ ಎಚ್ಚರಗೊಂಡಿದ್ದಾರೆ. ಕಳ್ಳರನ್ನು ತಡೆಯುವ ಪ್ರಯತ್ನ ಮಾಡಿದಾಗ ಸೈಫರ್ ಅವರಿಗೆ  ಹಲವು ಬಾರಿ ಚುಚ್ಚಲಾಗಿದೆ. ಈ ಪ್ರಕರಣದಲ್ಲಿ ತಾಳ್ಮೆ ಇಂದ ಇರುವಂತೆ ಕುಟುಂಬದವರು ಅಭಿಮಾನಿಗಳ ಬಳಿ ಕೋರಿದ್ದಾರೆ.

ಒಟ್ಟಿನಲ್ಲಿ ಕರೀನಾ ಕಪೂರ್ ಅವರು ವಿಚಾರ ತಿಳಿಯುತ್ತಿದ್ದಂತೆ ಆಗಮಿಸಿದ್ದಾರೆ. ಸೈಫ್ ಅವರನ್ನು ನೇರವಾಗಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ದಾಳಿಯ ಹಿಂದೆ ಬೇರೆ ಏನಾದರೂ ಉದ್ದೇಶ ಇದೆಯೇ ಎಂಬ ಪ್ರಶ್ನೆ ಪೊಲೀಸರಿಗೆ ಮೂಡಿದೆ.

ಕೋಟ್ಯಾಂತರ ಅಭಿಮಾನಿಗಳ ನೆಚ್ಚಿನ ನಟ ಸುದೀಪ್ ಇನ್ನಿ ಲ್ಲ, ಓಡೋಡಿ ಬಂದ ಸಿನಿ ಇಲ್ಲಿಗೆ

ಇತ್ತಿಚೆಗೆ ಚಿತ್ರರಂಗದಲ್ಲಿ ಸಿನಿ‌ ತಾರೆಯರು ಹೆಚ್ಚಾಗಿ ಹೃದಯಾಘಾತದಿಂದ ಸಾವನ್ನಪ್ಪುವುದು ಸಾಮಾನ್ಯವಾಗಿ ಬಿಟ್ಟಿದೆ. ಹೌದು, ಕಳೆದ ಮೂರು ವರ್ಷಗಳ ಹಿಂದೆ ನಮ್ಮೆಲ್ಲರ ನೆಚ್ಚಿನ ನಟ ಪುನೀತ್ ರಾಜ್‍ಕುಮಾರ್ ಅವರ ಸಾವಿನಿಂದ ಇಡೀ ಚಿತ್ರರಂಗವೇ ಕಣ್ಣೀರು ಹಾಕಿತ್ತು. ಹೌದು, ಇದೀಗ ಸುದೀಪ್ ಅವರ ಸಾವಿನಿಂದ ಕೂಡ ಇಡೀ ಭಾರತಾದ್ಯಂತ ಕೋಟ್ಯಾಂತರ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.

ಹೌದು, ಸಾಕಷ್ಟು ನಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡ ಸುದೀಪ್ ಅವರು ಹಲವಾರು ಯುವ ಪ್ರತಿಭೆಗಳಿಗೆ ಮಾದರಿಯಾಗಿದ್ದ ನಟ. ಕೆಲವರು ಕಷ್ಟ ಎಂದು ಅವರ ಮನೆ ಬಾಗಿಲಿಗೆ ಹೋದರೆ,ಮ್ ಸಾಕು. ತನ್ನಲ್ಲಿ ಸಾಧ್ಯವಾದಷ್ಟು ಸಹಾಯ ಮಾಡುವ ಗುಣವನ್ನು ನಟ ಸುದೀಪ್ ಅವರು ಇಟ್ಟುಕೊಂಡುದ್ದಾರೆ.

ಇನ್ನು ಸುದೀಪ್ ಅವರು ನಿನ್ನೆಯಷ್ಟೆ ಮುಂಬೈನಲ್ಲಿ ಶೂಟಿಂಗ್ ಮುಗಿಸಿಕೊಂಡು ತನ್ನ ಅಪಾರ್ಟ್ಮೆಂಟ್ ಗೆ ಬಂದಿದ್ದರು. ಈ ವೇಳೆ ತೀರಾ ಹೃದಯಾಘಾತ ಉಂಟಾಗಿ ಉಸಿರು ಚೆಲ್ಲಿದ್ದಾರೆ. ಹೌದು, ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಸುದೀಪ್ ಅವರು ಹೃದಯಾಘಾತಕ್ಕೆ ಬಲಿಯಾಗಿದ್ದು ಸಾಕಷ್ಟು ಅಭಿಮಾನಿಗಳಿಗೆ ನುಂಗಲಾರದ ನಷ್ಟವಾಗಿದೆ‌

ಮೋಸದಾಟದಿಂದ ಬಿಗ್ ಬಾಸ್ ಮನೆಬಿಟ್ಟ ಧನರಾಜ್, ಹನುಮಂತ ಕಣ್ಣೀ ರು

ಬಿಗ್ ಬಾಸ್ ಮನೆಯಲ್ಲಿ ಈ‌ವಾರ ನಡು ವಾರದಲ್ಲೇ ಎಲಿಮಿನೇಷನ್ ಮಾಡುವುದಾಗಿ ಬಿಗ್ ಬಾಸ್ ತೀರ್ಪು ನೀಡಿತ್ತು. ಈ‌ ಸಂದರ್ಭದಲ್ಲಿ ಆಟದ ನಡುವೆ ಮೋಸ ಮಾಡಿ ಆಟ ಗೆದ್ದ ಧನರಾಜ್ ಗೆ ಇದೀಗ ಮನೆಯಿಂದ ಗೇಟ್ ಪಾಸ್ ಸಿಕ್ಕಿದೆ ಎಂಬ ವಿಡಿಯೋ ವೈರಲ್ ಆಗುತ್ತಿದೆ. ಹೌದು, ಧನರಾಜ್ ಅವರ ಮೋಸದ‌ ಬಿಗ್ ಬಾಸ್ ಗೆ ಗೊತ್ತಾಗಿದೆ.

ನಿನ್ನೆಯ ಬಿಗ್ ಬಾಸ್ ಆಟದಲ್ಲಿ ಯಾರು ಮಂಜಣ್ಣ ‌ಹಾಗೂ ಧನರಾಜ್ ನಡುವೆ ಈ ಕಠಿಣ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ ನಲ್ಲಿ ಇವರಿಬ್ಬರೂ ಕೊಡ ಚೆನ್ನಾಗಿ ಆಟವಾಡಿದ್ದಾರೆ. ಆದರೆ ಆಟದ ನಡುವಿನಲ್ಲಿ ಕುಳ್ಳ ಧನರಾಜ್ ಅವರು ತಮ್ಮ ಬುದ್ದಿ ತೋರಿಸಿದ್ದಾರೆ. ಹೌದು ಧನರಾಜ್ ಅವರ ಮೋಸದಾಟದ ವಿಡಿಯೋವನ್ನು ಸ್ವತಃ ಬಿಗ್ ಬಾಸ್ ವೀಕ್ಷಕರ ಮುಂದೆ ಬಿಟ್ಟಿದ್ದಾರೆ.

ಇನ್ನು ಧನರಾಜ್ ‌ಅವರು ಈ ವಾರ ಮನೆಯಿಂದ ಎಲಿಮಿನೇಷನ್ ಆಗಿದ್ದಾರೆ ಎಂಬ ಗುಸಗುಸು ಎದ್ದಿದೆ. ಆದರೆ ಇದುವರೆಗೂ ಯಾವುದೇ ‌ಖಚಿತ ಮಾಹಿತಿ ಸಿಕ್ಕಿಲ್ಲ. ಇವತ್ತಿನ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಈ‌ ಮಾಹಿತಿಯನ್ನು ಬಿಗ್ ಬಾಸ್ ಸ್ಪಷ್ಟವಾಗಿ ವೀಕ್ಷಕರ ಮುಂದಿಡಲಿದೆ.

ಯಾರಿಲ್ಲದ ಸಮಯದಲ್ಲಿ ರಶ್ಮಿಕಾ ಮಂದಣ್ಣ ಖಾತೆಗೆ ಕೈಇಟ್ಟ ಮ್ಯಾನೇಜರ್, ದೂರುಕೊಟ್ಟ ಎದುರಿಸಿದ ಶ್ರೀವಲ್ಲಿ

ಸ್ನೇಹಿತರೆ, ಭಾರತದ ನಂ೧ ನಟಿ ರಶ್ಮಿಕಾ ಮಂದಣ್ಣ ಅವರು ಇತ್ತಿಚೆಗೆ ಬಿಡುಗಡೆಯಾದ ಪುಷ್ಪ ೨ ಸಿನಿಮಾಗೆ ಬರೋಬ್ಬರಿ ಹತ್ತು ಕೋಟಿ ಸಂಭಾವನೆ ಪಡೆದು ಭಾರತದ ಇತಿಹಾದಲ್ಲೇ ಹೊಸ ಚರಿತ್ರೆಯೇ ಸೃಷ್ಟಿ ಮಾಡಿದ್ದಾರೆ. ಹೌದು, ಕೊಡಗು ಮೂಲದ ರಶ್ಮಿಕಾ ಅವರು ಕಿರುಕ್ ಪಾರ್ಟಿ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟು ನಂತರದಲ್ಲಿ ಭಾರತದ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿ ಮಾಡಿರುವುದು ತಮಗೆಲ್ಲಾ ಗೊತ್ತೇ ಇದೆ.

ಇನ್ನು ರಶ್ಮಿಕಾ ಮಂದಣ್ಣ ಅವರು ತೆಲುಗು ಚಿತ್ರರಂಗದ ಸಾಕಷ್ಟು ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ತೆಲುಗು ಮಾತ್ರವಲ್ಲದೇ ತಮಿಳು ಹಾಗೂ ಮಲಯಾಳಂ ಜೊತೆಗೆ ಹಿಂದಿ ಚಿತ್ರರಂಗದಲ್ಲೂ ರಶ್ಮಿಕಾ ಮೋಡಿ ಮಾಡಿದ್ದಾರೆ. ಇನ್ನು ರಶ್ಮಿಕಾ ಅವರಿಗೆ ಕರ್ನಾಟಕದಲ್ಲಿ ಅಷ್ಟೊಂದು ಅಭಿಮಾನಿಗಳ ಬಳಗವಿಲ್ಲ. ಯಾಕೆಂದರೆ, ರಿಷಭ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿಗೆ ದ್ರೋಹ ಬಗೆದ ವಿಚಾರಕ್ಕೆ ಕರ್ನಾಟಕದಲ್ಲಿ ರಶ್ಮಿಕಾ ಮಂದಣ್ಣ ಅವರನ್ನ್ಯ್ ಬ್ಯಾನ್ ಮಾಡುವ ಹಂತಕ್ಕೂ ತಲುಪಿತ್ತು.

ಇನ್ನು ರಶ್ಮಿಕಾ ಮಂದಣ್ಣ ಅವರ ನೆಚ್ಚಿನ ಮ್ಯಾನೇಜರ್ ಇದೀಗ ಹಣದ ವಿಚಾರದಲ್ಲಿ ರಶ್ಮಿಕಾ ಅವರಿಗೆ ಮೋಸ ಮಾಡಿದ ಘಟನೆ ಇದೀಗ ಬೆಳಕಿಗೆ ಬಂದಿದೆ. ಕೋಟ್ಯಾಂತರ ರೂಪಾಯಿ ವ್ಯವಹಾರದಲ್ಲಿ ಬಾರಿ ಎಡವಟ್ಟು ಕಂಡುಬಂದಿದೆ. ಇನ್ನು ಮೋಸ ಮಾಡಿಸ ಮ್ಯಾನೇಜರ್ ವಿರುದ್ಧ ರಶ್ಮಿಕಾ ಮಂದಣ್ಣ ದೂರು ದಾಖಲಿಸಿದ್ದಾರೆ‌.

ಸೂಪರ್ ಸ್ಟಾರ್ ಆಗಿದ್ದಾಗ ಕಮಲ್ ಹಾಸನ್ ಮಜಾ ಮಾಡಿದ್ದು ಒಂದಲ್ಲ ಎರಡಲ್ಲ

ಹೌದು, ತಮಿಳು ಚಿತ್ರರಂಗದ ಸ್ಟಾರ್ ನಟ ಕಮಲ್ ಹಾಸನ್ ಅವರು ದಶಕಗಳ ಹಿಂದಿನ ಸೂಪರ್ ಸ್ಟಾರ್. ಇವರ ಒಂದೊಂದು ಸಿನಿಮಾ ಕೂಡ ನೂರಾರು ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಇರುತ್ತಿದ್ದವು. ಮೊದಮೊದಲು ಕನ್ನಡದಲ್ಲಿ ಅಭಿನಯಿಸುತ್ತಿದ್ದ ಕಮಲ್ ಹಾಸನ್ ನಂತರದಲ್ಲಿ ತಮಿಳು ಚಿತ್ರರಂಗದಲ್ಲಿ ದೊಡ್ಡ ಹಿಟ್ ಪಡೆದುಕೊಂಡರು.

ತಮಿಳುನಾಡಿನ ಸಿನಿ ಪ್ರೇಕ್ಷಕರು ಕಮಲ್ ಹಾಸನ್ ಅವರನ್ನು ಸ್ಪಲ್ಪ ಸಮಯದಲ್ಲೇ ಒಪ್ಪಿಕೊಂಡು ಅವರ ಸಿನಿಮಾ ಹಿಟ್ ಬಾರಿಸಿದರು. ನಂತರದಲ್ಲಿ ಕಮಲ್ ಹಾಸನ್ ಅವರು ಕನ್ನಡದ ಕಡೆ ತಿರುಗು ನೋಡೇ ಇಲ್ಲ. ತಮಿಳು ಚಿತ್ರರಂಗದಲ್ಲೇ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಿಕೊಂಡು ಅಲ್ಲೇ ಉಳಿದುಕೊಂಡರು.

ಇನ್ನು ಕಮಲ ಹಾಸನ್ ಅವರ ಜನಪ್ರಿಯತೆ ಕಂಡು ಆ ಕಾಲದಲ್ಲಿ ನಟಿಮನಿಯರು ಕಮಲ್ ಹಾಸನ್ ಅವರ ಹಿಂದೆ ಬೀಳುತ್ತಿದ್ದರು. ಇವರ ಹಿಂದೆ ಬಿದ್ದ ಹೆಣ್ಣಿಗೆ ಲೆಕ್ಕನೇ ಇರಲಿಲ್ಲ. ಆದರೆ ಕಮಲ ಹಾಸನ್ ಅವರು ತನ್ನ ಮುಂದಿನ ಜೀವನದ ಸಂಗತಿಗಾಗಿ ಸರಿಯಾದ ಸಮಯ ಹುಡುಕುತ್ತಿದ್ದರು. ಇನ್ನು ಕಮಲ್ ಹಾಸನ ಅವರಿಗೆ ಸಾಕಷ್ಟು ‌ಹೆಣ್ಣಿನ ಸಂಬಂಧ ಇತ್ತು ಎನ್ನುವುದಕ್ಕೆ ಯಾವುದೇ ಮಾಹಿತಿ ಇಲ್ಲ. ಆದರೆ ಕಮಲ್ ಅವರ ಹಿಂದೆ ಸಾಕಷ್ಟು ನಟಿಯರು ಬೀಳುತ್ತಿದ್ದರು ಎಂಬ ಮಾಹಿತಿ ಇವತ್ತಿಗೂ ಇದೆ.