ಏಕಾಏಕಿ ಕೈಲಾಸಕ್ಕೆ ಹೊರಟ ನಿತ್ಯಾನಂದ ಸ್ವಾಮಿ ಮಾಡುತ್ತಿರುವ ಕೆಲಸ ಯಾವುದು, ಬಿಳಿಯರ ಜೊತೆ ನ ಡೆಯುವುದೇನು ಗೊ.ತ್ತಾ
ಸ್ವಾಮಿ ನಿತ್ಯಾನಂದ ಯಾರಿಗೆ ತಿಳಿದಿಲ್ಲ ಹೇಳಿ? ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದಗೆ ಅಂಟಿಕೊಂಡಿರುವ ವಿವಾದಗಳು ಒಂದೆರಡಲ್ಲ. ಸದ್ಯ ಕೈಲಾಸವಾಸಿಯಾಗಿರುವ ನಿತ್ಯಾನಂದ ತನ್ನನ್ನು ತಾನೇ ದೇವರ ಅಪರಾವತಾರ ಎಂದು ಬಿಂಬಿಸಿಕೊಳ್ಳುತ್ತಾನೆ. ಸದಾ ವಿವಾದದ ಕೇಂದ್ರಬಿಂದುವೇ ಆಗಿರುವ ನಿತ್ಯಾನಂದನ ಕುರಿತು ಒಂದಿಷ್ಟು ತಿಳಿದುಕೊಳ್ಳೋಣ. ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದ ನಿತ್ಯಾನಂದ...