ಹೊಸ ವರ್ಷಕ್ಕೆ ಮದುವೆ ಸುಳಿವು ಕೊಟ್ಟ ರಮ್ಯಾ; ತಾವಿಬ್ಬರೂ ಮದುವೆ ಆಗಲಿದ್ದೇವೆ ಎಂದ ಮೋಹಕತಾರೆ

ಕನ್ನಡ ಚಿತ್ರರಂಗದ ಹೆಸರಾಂತ ನಟಿ ಮೋಹಕತಾರೆ ರಮ್ಯಾ ಅವರು ಇದೀಗ ಹೊಸ ವರ್ಷಕ್ಕೆ ಸಿಹಿಸುದ್ದಿ ಕೊಡಲು ಮುಂದಾಗಿದ್ದಾರೆ. ಇಷ್ಟು ದಿನ ಒಂಟಿ ಜೀವನ, ರಾಜಕೀಯ ತಿರುವು, ಸಿನಿಮಾ ರಂಗದಿಂದ ದೂರುವಾದ ನೋವು. ಈ ಎಲ್ಲ ವಿಚಾರದ ನಡುವೆ ಸಾಂಸಾರಿಕ ಜೀವನದ ಬಗ್ಗೆ ಒಲವು ತೋರಿಸುತ್ತಿದ್ದಾರೆ.

ನಟಿ ರಮ್ಯಾ ಅವರಿಗೆ ಸುಮಾರು 40ರ ವಸಂತ. ಈ‌ ವಯಸಿನಲ್ಲಿ ಹೆಚ್ಚಾಗಿ ಮದುವೆಯಾಗುತ್ತಾರೆ. ಹೌದು, ಕೆಲ ಸಿನಿ ತಾರೆಯರು ವಯಸ್ಸಾದ ಬಳಿಕ ಮದುವೆಯಾದ ಮಗು ಮಾಡಿದ ವಿಚಾರವೂ ಇದೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಇನ್ನು ರಮ್ಯಾ ಅವರು ಈ ಹಿಂದೆ ಸಾಕಷ್ಟು ಹಿಟ್ ಸಿನಿಮಾ‌ ಮೂಲಕ ಸಿನಿ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿದವರು.

ಇನ್ನು ರಮ್ಯಾ ಅವರು ತನ್ನ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದ ಬಳಿಕ ರಾಜಕೀಯವಾಗಿ ಸೋಲು ಕೂಡ ಕಂಡವರು. ಆದರೆ ಇದೀಗ ಮದುವೆ ಬಗ್ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ‘ನನ್ನ ಜೀವನ ಅರ್ಥ ಮಾಡಿಕೊಳ್ಳುವ ವಧು ಸಿಕ್ಕರೆ ಕಂಡಿತ ಮದುವೆಯಾಗುತ್ತೇನೆ ಎಂದಿದ್ದಾರೆ.

ಈ‌ ವಾರ ಮನೆಯ ಮೂರು ಸ್ಪರ್ಧಿಗಳು ಎಲಿಮಿನೇಟ್

ಬಿಗ್ ಬಾಸ್ ಮನೆಯಲ್ಲಿ‌ ನಿನ್ನೆಯಷ್ಟೆ ಚೈತ್ರ ಕುಂದಾಪುರ ಮನೆಯಿಂದ ಹೊರಹೋಗಿದ್ದಾರೆ. ಚೈತ್ರ ಮನೆಬಿಟ್ಟ ಬಳಿಕ‌ ಇದೀಗ ಮತ್ತೆ ಎಲಿಮಿನೇಷನ್ ಪ್ರಕ್ರಿಯೆ ಆರಂಭವಾಗಿದೆ. ಇನ್ನು ಇವತ್ತಿನ ಸಂಚಿಕೆಯಲ್ಲಿ ವಾರದ ಮಧ್ಯೆ ಬಿಗ್ ಬಾಸ್ ಮನೆಯಿಂದ ನೇರ ಎಲಿಮಿನೇಷನ್ ಮಾಡಲಾಗುವುದು ಎಂದು ಸ್ಪರ್ಧಿಗಳಿಗೆ ವಾರ್ನ್ ಮಾಡಲಾಗಿದೆ.

ಈ ವಾರದ‌‌ ಮೊದಲನೆಯ ದಿನವೇ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್ ಬಗ್ಗೆ ವಾದವಿವಾದಗಳು ಎದ್ದಿದೆ. ಉಳಿದ ಸ್ಪರ್ಧಿಗಳಲ್ಲಿ ಇದೀಗ ಎಲಿಮಿನೇಷನ್ ವಿಚಾರವಾಗಿ ಸಾಕಷ್ಟು ಜಗಳ‌ ಆಗುವ ಸಂದರ್ಭ‌‌ ಮೇಲ್ನೋಟಕ್ಕೆ ಕಾಣುತ್ತಿದೆ. ಇನ್ನು ರಜತ್ ಹಾಗೂ ಭವ್ಯಾ ಅವರು ಬಿಗ್ ಬಾಸ್ ಗೆಲ್ಲಬೇಕು ಎಂದು ಹಠ ಹಿಡಿದ್ದಂತೆ ಕಾಣುತ್ತಿದೆ.

ಇನ್ನು ಮಂಜಣ್ಣ ಹಾಗೂ ಗೌತಮಿ ಅವರು ಈ ವಾರ ಮತ್ತೆ ಎಲಿಮಿನೇಷನ್ ಆಗಿದ್ದಾರೆ. ಈ ಇಬ್ಬರ ಜೊತೆ ಧನರಾಜ್ ‌ಕೂಡ ಎಲಿಮಿನೇಟ್ ‌ಆಗಿದ್ದಾರೆ ಎನ್ನಲಾಗಿದೆ‌. ಇನ್ನು‌ ಈ ವಾರದ ಕೊನೆಯಲ್ಲಿ ಗೌತಮಿ ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗಲಿದ್ದಾರೆ ಎಂದು ವೀಕ್ಷಕರು ಚರ್ಚೆ ಮಾಡುತ್ತಿದ್ದಾರೆ.

ಲಕ್ಷಾಂತರ ರೂಪಾಯಿ ಕೈಯಲ್ಲಿ ಹಿಡಿದುಕೊಂಡು ಬಿಗ್ ಬಾಸ್ ಮನೆಬಿಟ್ಟು ಹೊರಬಂದ ಚೈತ್ರ ಕುಂದಾಪುರ

ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ ಮನರಂಜನೆ ನೀಡುತ್ತಿದ್ದ ಚೈತ್ರ ಕುಂದಾಪುರ ಇದೀಗ ಮನೆಯಿಂದ ಹೊರಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಜೊತೆನೂ ಜಗಳ ಮಾಡಿಕೊಂಡು ಒಂಟಿ ಸಲಗದಂತೆ ಹೋರಾಡುತ್ತಿದ್ದ ಚೈತ್ರ ದೊಡ್ಮನೆಗೆ ಗುಡ್ ಬಾಯ್ ಎಂದಿದ್ದಾರೆ.

ಇನ್ನು ಚೈತ್ರ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ಅತಿಯಾಗಿ ಕಿರುಚಾಟ ಮಾಡಿಕೊಂಡು ಎಲ್ಲ ಸ್ಪರ್ಧಿಗಳ ಆಕ್ರೋಶಕ್ಕೆ ಕಾರಣರಾಗಿದ್ದರು. ಇನ್ನು ಚೈತ್ರ ಅವರು ಈ ಬಿಗ್ಬ್ಬಾಸ್ ಎಲಿಮಿನೇಷನ್ ಆಗಿದ್ದ ಮನೆಯ ಎಲ್ಲಾ ಸ್ಪರ್ಧಿಗಳಿಗೂ ಹಾಲು ಕುಡಿದಷ್ಟು ಸಂತೋಷವಾಗಿದೆ.

ಇದರ ಜೊತೆಗೆ ನಿನ್ನೆ ಕಿಚ್ಚ ಸುದೀಪ್ ಅವರು ಚೈತ್ರ ಕುಂದಾಪುರ ಪರ ನಿಂತು ಮಾತನಾಡಿದ್ದಾರೆ. ತದನಂತರ ನೀವು ಮನೆಯಿಂದ ಹೊರಬನ್ನಿ ಎಂದಿದ್ದಾರೆ. ಇನ್ನು ಮನೆಯಿಂದ ಹೊರಬಂದ ಚೈತ್ರ, ಬಿಗ್ ಬಾಸ್ ಕೊಟ್ಟ ದೊಡ್ಡ ಮೊತ್ತದ ಹಣದಲ್ಲಿ‌ ತನ್ನ ಮುಂದಿನ ‌ಜೀವನಕ್ಕೆ ಸರಿಯಾಗಿ ‌ಉಪಯೋಗಿಸಬೇಕು ಅಂದುಕೊಂಡಿದ್ದಾರಂತೆ.

Fact check; ಬಿಗ್ ಬಾಸ್ ಬ್ಯಾನ್ ಆಗುವುದು ಎಷ್ಟರಮಟ್ಟಿಗೆ ನಿಜ

ಕನ್ನಡದ‌ ಜನಪ್ರಿಯ ಶೋ ಎಂದೇ ಖ್ಯಾತಿ ಪಡೆದಿರುವ ಬಿಗ್ ಬಾಸ್ ಶೋ ಇದೀಗ ಬ್ಯಾನ್ ಆಗುತ್ತಿದೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತಿದೆ. ಹೌದು, ಬಿಗ್ ಬಾಸ್ ಕೊನೆಯ ಹಂತದ ಸಮಯದಲ್ಲಿ ಬ್ಯಾನ್ ಆಗುತ್ತಿದೆ. ಈ ಕಾರ್ಯಕ್ರಮ ಮುಂದುವರಿಯುತ್ತಿಲ್ಲ ಎಂಬ ಮಾತು ‌ಎದ್ದಿದೆ.

ಹೌದು, ಕೋಟ್ಯಾಂತರ ವೀಕ್ಷಕರ ನೆಚ್ಚಿನ ಕಾರ್ಯಕ್ರಮ ಬಿಗ್ ಬಾಸ್ ನಲ್ಲಿ ಈ ಬಾರಿ ಟಾಪ್ ಸ್ಪರ್ಧಿಗಳಾದ ಹನಮಂತ ಹಾಗೂ ರಜತ್ ಅವರ ಆಟ ನೋಡಿದ ವೀಕ್ಷಕರು ಫಿದಾ ಆಗಿದ್ದಾರೆ. ಇನ್ನು ಈ ಇಬ್ಬರ ಆಟ ಇದೀಗ ಬಿಗ್ ಬಾಸ್ ಗೆ ಕೂಡ ದೊಡ್ಡ ಮಟ್ಟದ ಟಿ ಆರ್ ಪಿ ತಂದುಕೊಟ್ಟಿದೆ.

ಇನ್ನೂ ಇಷ್ಟು ಟಿ ಆರ್ ಪಿ ಇರುವ ಬಿಗ್ ಬಾಸ್ ನಿಲ್ಲುವುದು ಅಸಾಧ್ಯ. ಈ ಬಗ್ಗೆ ಬಿಗ್ ಬಾಸ್ ಸಂಸ್ಥೆ ಯಾವುದೇ ಅಧಿಕೃತ ಮಾಹಿತಿ ‌ಹಂಚಿಕೊಂಡಿಲ್ಲ. ಕೆಲ‌ ಯೂಟ್ಯೂಬ್ ವಾಹಿನಿಗಳಲ್ಲಿ ಇಂತಹ ಸುಳ್ಳು ಸುದ್ದಿ ಹರಿದಾಡುತ್ತಿದೆ. ಇದನ್ನು ನೋಡಿದ ಕೆಲ ಬಿಗ್ ಬಾಸ್ ವೀಕ್ಷಕರು ಶಾ ಕ್ ಆಗಿ ಬಿಟ್ಟಿದ್ದಾರೆ.

ಬಿಗ್ ಬಾಸ್ ಮನೆ ಬಿಟ್ಟು ಕುಂದಾಪುರ ಮನೆ ಸೇರಿದ ಚೈತ್ರ;

ಹಿಂದೂ ಪೈಯರ್ ಬ್ರಾಂಡ್ ಅಂತನೇ ಫೇಮಸ್ ಆಗಿರುವ ಚೈತ್ರ ಕುಂದಾಪುರ ಅವರು ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎಂಬ ಮಾಹಿತಿ ಬರುತ್ತಿದೆ. ಹೌದು, ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಜೊತೆನೂ ಜಗಖ ಮಾಡಿಕೊಂಡು ಎಲಿಮಿನೇಟ್ ಆಗುತ್ತಿದ್ದ ಚೈತ್ರ ಇದೀಗ ದೊಡ್ಮನೆಯಲ್ಲಿ ಎಲಿಮಿನೇಷನ್ ಆಗಿದ್ದಾರೆ.

ಕಳೆದ 73 ದಿನಗಳಲ್ಲಿ ಚೈತ್ರ ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಟಾಸ್ಕ್ ಗಳನ್ನು ಗೆದ್ದು ಸಹಸ್ಪರ್ಧಿಗಳ ಜೊತೆ ಕಿರಿಕ್‌ ಮಾಡಿಕೊಂಡು ಹೆಗೋ ಇಷ್ಟು ದಿನ ಉಳಿದುಕೊಂಡರು. ಇನ್ನು ಬಿಗ್ ಬಾಸ್ ಮನೆಯಲ್ಲಿ ಚೈತ್ರ ಅವರು ಯಾರಿಗೂ ಮಾತನಾಡಲು ಅವಕಾಶ ಕೊಡುತ್ತಿರಲಿಲ್ಲ.

ತಮ್ಮದೇ ಶೈಲಿಯಲ್ಲಿ ಮಾತನಾಡಿ ಸಹಸ್ಪರ್ಧಿಗಳ ಆಕ್ರೋಶಕ್ಕೆ ಕಾರಣರಾಗಿದ್ದರು. ಇನ್ನು ಕಳೆದ ಬಾರಿ ಕಿಚ್ಚ ಸುದೀಪ್ ಅವರು ಚೈತ್ರ ಕುಂದಾಪುರ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಇನ್ನು ಚೈತ್ರ ಕುಂದಾಪುರ ಅವರನ್ನು ನೋಡಿದರೆ ಬಿಗ್ ಬಾಸ್ ಮನೆಯ ಯಾವ ಸ್ಪರ್ಧಿಗೂ ಅಷ್ಟೊಂದು ಇಷ್ಟ ಆಗುತ್ತಿಲ್ಲ. ಮುಖ್ಯವಾಗಿ ರಜತ್ ಹಾಗೂ ಭವ್ಯಾ ಅವರಿಗೆ ಚೈತ್ರ ಕಂಡರೆ ಆಗುವುದಿಲ್ಲ. ಹಾಗಾಗಿ ಈ ವಾರ ಚೈತ್ರ ಹೊರಗಡೆ ಬಂದಿದ್ದಾರೆ ಎಂಬ ಮಾಹಿತಿ ಇದೆ.

ಬೇರೆಯವರ ಹಾಡು ಕದ್ದು ಹಣ ಮಾಡವ ಶೆಟ್ಟಿಗೆ ಉಗಿದು ಉಪ್ಪಿನಕಾಯಿ ಹಾಕಿದ ರಂಗಣ್ಣ

ಕನ್ನಡದ ನೆಚ್ಚಿನ ಹಾಡುಗಾರ ಚಂದನ್ ಶೆಟ್ಟಿ ಅವರು ಇದೀಗ ಹಾಡು ಕದ್ದಿರುವ ಆರೋಪಕ್ಕೆ‌ ಸಿಕ್ಕಿ ಹಾಕಿಕೊಂಡಿದ್ದಾರೆ. ಹೌದು, ಚಂದನ್ ಶೆಟ್ಟಿ ಅವರು ಸುಮಾರು ವರ್ಷಗಳ ಬಳಿಕ ಮತ್ತೆ Cotton Candy ಹಾಡಿನ ಮೂಲಕ ತೆರೆ‌ಮೇಲೆ ಬಂದಿದ್ದಾರೆ. ಆದರೆ ಈ ಹಾಡು ಕೂಡ ಕದ್ದಿರುವ ಆರೋಪ ಕೇಳಿಬರುತ್ತಿದೆ.

ಇನ್ನು ಚಂದನ್ ಶೆಟ್ಟಿ ಅವರ ವಿರುದ್ಧ ನಿಜವಾದ ಟೂನ್ ಮಾಲೀಕ‌ ಇದೀಗ ಕಾನೂನು ಮೂಲಕ ಹೋರಾಡಲು ಮುಂದಾಗಿದ್ದಾರೆ. ನನ್ನ ಹಾಡು ಕದ್ದು ಹಣ ಮಾಡುವ ಪರಿಸ್ಥಿತಿ ನಿನಗೆ ಬೇಡ ಎಂದು ಕಿಡಿಕಾರಿದ್ದಾರೆ. ಇನ್ನು ಚಂದನ ಶೆಟ್ಟಿ ಅವರು ಈ ಬಗ್ಗೆ ಕಾನೂನು ಮೂಲಕ ಹೋರಾಟ ಮಾಡಲು ಮುಂದಾಗಿದ್ದಾರೆ.

ಇನ್ನು‌ ಚಂದನ್ ಶೆಟ್ಟಿ ಅವರು ಈ ಮೊದಲು ಪತ್ನಿಯ ಡಿವೋರ್ಸ್ ವಿಚಾರದಲ್ಲಿ ಸಾಕಷ್ಟು ನೊಂದು ಕೊಂಡಿದ್ದರು. ಆದರೆ ಇದೀಗ ಹೊಸ ಹಾಡಿನ ವಿಚಾರಕ್ಕೆ ಮತ್ತೆ ಕಿರಿಕ್ ಎದ್ದಿದೆ. ಚಂದನ್ ಶೆಟ್ಟಿ ಅವರು ಇನ್ನು ಈ ಕೇಸ್ ವಿಚಾರವಾಗಿ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಿಗ್ ಬಾಸ್ ಮನೆ‌ ಬಿಟ್ಟು ‌ಹೊರಬಂದ ಭವ್ಯಾ ಗೌಡ, ಫಿನಾಲೆ ಕೈತಪ್ಪಿದ್ದಕ್ಕೆ ಭವ್ಯಾ ಕ ಣ್ಣೀರು

ಭವ್ಯಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಮೋಸದಾಟವಾಡಿ ವೀಕ್ಷಕರ ‌ಕೆಂಗಣ್ಣಿಗೆ ಗುರಿಯಾಗಿದ್ದರು. ಬಿಗ್ ಬಾಸ್ ಕೊಟ್ಟ ಎಲ್ಲಾ ಟಾಸ್ಕ್ ಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಭವ್ಯ ಅವರು ಇತ್ತಿಚೆಗೆ ಮೋಸದಾಟದಿಂದ ಕಿಚ್ಚನ ಕೈಯಿಂದಲೂ ಉಗಿಸಿಕೊಂಡಿದ್ದರು.

ಇನ್ನು ಬಿಗ್ ಬಾಸ್ ಮನೆಯಲ್ಲಿ ಮೊಟ್ಟಮೊದಲ ಬಾರಿಗೆ ಹನುಮಂತ ‌ಅವರು ಫಿನಾಲೆ‌‌ ಟಿಕೆಟ್ ಪಡೆದುಕೊಂಡಿದ್ದಾರೆ. ಆದರೆ ಇದುವರೆಗೆ ಬೇರೆ ಯಾವ ಸ್ಪರ್ಧಿಯೂ ಟಿಕೆಟ್ ‌ಗೆಲ್ಲಲು ಸಾಧ್ಯವಾಗಿಲ್ಲ. ಇನ್ನು ಹನುನಂತ ಹಾಗೂ ಧನರಾಜ್ ಅವರು ಕಳೆದ‌ ವಾರ ಎಲ್ಲಾ ಟಾಸ್ಕ ಗಳಲ್ಲಿ ಭಾಗವಹಿಸಿದ್ದಾರೆ. ಆದರೆ ಗೆದ್ದಿದ್ದು ಮಾತ್ರ ಹನುಮಂತ.

ಇನ್ನು ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ಅವರು ಅದೆಷ್ಟು ಪ್ಲಾನ್ ಮಾಡಿ ಆಡಿದರು ಕೂಡ ಫಿನಾಲೆ ಟಾಸ್ಕ್ ಗೆಲ್ಲುವಲ್ಲಿ ‌ಸೋತಿದ್ದರು. ಇನ್ನು ರಜತ್ ಅವರು ಮನೆ ಕ್ಯಾಪ್ಟನ್ ‌ಆಗಿ ಎಲ್ಲಾ ಸ್ಪರ್ಧಿಗಳನ್ನು ನಿಭಾಯಿಸುವಲ್ಲ ಯಶಸ್ವಿಯದರೂ ಕೂಡ ಕೆಲವೊಂದು ಕಡೆ ಎಡವಟ್ಟು ಮಾಡಿಕೊಳ್ಳುತ್ತಿದ್ದರು.

ಬಿಗ್ ಬ್ರೇಕಿಂಗ್ ನ್ಯೂಸ್; ಚಂದನ್ ಶೆಟ್ಟಿ ವಿರುದ್ಧ ದೂರು ದಾಖಲು

ಕನ್ನಡದ ಖ್ಯಾತ ಸಿಂಗರ್ ಚಂದನ್ ಶೆಟ್ಟಿ ಅವರ ಮೇಲೆ ಇದೀಗ ದೂರು ದಾಖಲಾಗಿದೆ. ಹೌದು, ಇತ್ತಿಚೆಗೆ ಬಿಡುಗಡೆಯಾದ Cotton Candy ಹಾಡಿನ ಮೂಲಕ‌ ಎಲ್ಲರ ಗಮನಸೆಳೆದಿದ್ದ ಚಂದನ್ ಶೆಟ್ಟಿಗೆ ಇದೀಗ ತಲೆಕೆಡಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಹೌದು, ಹೊಸ ವರ್ಷದ ಪ್ರಯುಕ್ತ ಈ ಬಾರಿ ಭರ್ಜರಿಯಾಗಿ ಹಾಡು ಬಿಡಿಗಡೆ ಮಾಡಿ ಕೋಟ್ಯಾಂತರ ವೀಕ್ಷಣೆ ಪಡೆದುಕೊಂಡಿದ್ದಾರೆ.

ಇನ್ನು ಈ ಹಾಡು ನೋಡಿದ ವೀಕ್ಷಕರು ಎದ್ದುಬಿದ್ದು ಕುಣಿದ್ದಾಡಿದ್ದಾರೆ. ಇನ್ನು ಈ ಹಾಡು ಕೇವಲ ಒಂದೇ ದಿನದಲ್ಲಿ ‌ಎರಡು ಮಿಲಿಯನ್ ವೀಕ್ಷಣೆ ಪಡೆದಿದೆ. ಇನ್ನು ಸದ್ಯದ ಮಟ್ಟಿಗೆ ಸುಮಾರು ಏಳು ಮಿಲಿಯನ್ ದಾಟಿ ಮುನ್ನುಗುತ್ತಿದೆ. ಇನ್ನು ಈ ಹಾಡಿನಿಂದ ಚಂದನ್ ಶೆಟ್ಟಿ ಅವರಿಗೆ ಸುಮಾರು 20 ಲಕ್ಷದವರೆಗೆ ಹಣಗಳಿಕೆ ಯಾಗಿರಬಹುದು‌ ಎಂಬ ಊಹೆ ಕೂಡ ಇದೆ.

ಇನ್ನು ಈ Cotton Candy ಹಾಡು ಚಂದನ್ ಶೆಟ್ಟಿ ಅವರದ್ದಲ್ಲ ಎಂಬ ವಾದ ಕೂಡ ಕೇಳಿ ಬರುತ್ತಿದೆ. ಚಂದನ್ ಶೆಟ್ಟಿ ಅವರು ಬೇರೊಬ್ಬರ ಹಾಡು ಕದ್ದು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು. ಇದೀಗ ಈ ವಿಚಾರ ಕಾನೂನು ಮೂಲಕ ಬಗೆ ಹರಿಸಲು ಚಂದನ್ ಶೆಟ್ಟಿ ಅವರು ಮುಂದಾಗಿದ್ದಾರೆ.

ಪ್ರೆಗ್ನೆಂಟ್ ಆಗಿದ್ದ ರಶ್ಮಿಕಾ ಮಂದಣ್ಣ? ಅಬಾರ್ಷನ್ ಸುದ್ದಿ ಕೇಳಿ ಮಂಗಾದ ರಕ್ಷಿತ್ ಶೆಟ್ಟಿ

ಕನ್ನಡದಲ್ಲಿ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸಾನ್ವಿಯಾಗಿ ಮಿಂಚಿದ ರಶ್ಮಿಕಾ ಅವರು ಇವತ್ತು ಟಾಲಿವುಡ್ ಜಗತ್ತಿನಲ್ಲಿ ತನ್ನ ಟ್ಯಾಲೆಂಟ್‌ ಏನು ಅಂತ ತೋರಿಸಿಕೊಟ್ಟ ಕನ್ನಡದ ಏಕೈಕ ನಟಿ ಅಂದರೆ ಅದು ರಶ್ಮಿಕಾ ಮಂದಣ್ಣ. ಇನ್ನು ರಶ್ನಿಕಾ ಮಂದಣ್ಣ ಅವರು ಪರಭಾಷೆ ಚಿತ್ರದಲ್ಲಿ ಮೊಟ್ಟಮೊದಲ ಬಾರಿಗೆ ವಿಜಯ್ ದೇವರಕೊಂಡ ಜೊತೆ ನಟಿಸಿ ಇದೀಗ ಈ ಇಬ್ಬರು ಮದುವೆಯಾಗುತ್ತಾರೆ ಎಂಬ ವಿಚಾರ ಕೂಡ ಎದ್ದಿದೆ.

‌ಇನ್ನು ರಶ್ಮಿಕಾ ಅವರು ಇತ್ತಿಚೆಗೆ ಪುಷ್ಪ ೨ ಸಿನಿಮಾದಲ್ಲಿ ನಟಿಸಿ ಭಾರತಾದ್ಯಂತ ತನ್ನ ಅಭಿಮಾನಿಗಳನ್ನು ಹೆಚ್ವಿಸಿಕೊಂಡಿದ್ದಾರೆ. ಇನ್ನು ಸದ್ಯಕ್ಕೆ ರಶ್ಮಿಕಾ ಅವರ ಸಂಭಾವನೆ ಸುಮಾರು 5 ಕೋಟಿಗೂ ಅಧಿಕ ಎನ್ನಲಾಗಿದೆ‌. ಇದರ ಜೊತೆಗೆ ರಶ್ಮಿಕಾ ಅವರು ಹಲವಾರು ಬ್ರಾಂಡ್ ಕಂಪನಿಗಳ‌‌ ಜಾಹಿರಾತಿನ ಮೂಲಕ‌ ಕೋಟ್ಯಾಂತರ ಹಣ ಪಡೆಯುತ್ತಾರೆ.

ಇನ್ನು ರಶ್ಮಿಕ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಆಗುತ್ತಾರೆ ಎಂಬ ಮಾಹಿತಿ ಇತ್ತಿಚೆಗೆ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಾಗಾಗಿ ಇದೀಗ ಕೆಲ ಅಭಿಮಾನಿಗಳು ರಶ್ಮಿಕಾ ಮಂದಣ್ಣ ಪ್ರೆಗ್ನೆಂಟ್ ಆಗಿದ್ದಾರೆ. ಇದರ ಜೊತೆ ಅಬಾರ್ಷನ್ ಕೂಡ ಮಾಡಿಕೊಂಡಿದ್ದಾರೆ, ರಕ್ಷಿತ್ ಶೆಟ್ಟಿ ಶಾಕ್‌ ಆಗಿದ್ದಾರೆ ಅಂತೆಲ್ಲ ಗಾಸಿಪ್ ಎಬ್ಬಿಸಿದ್ದಾರೆ. ಇನ್ನು ಈ ಬಗ್ಗೆ Fact Check ಮಾಡಿದಾಗ ಇದು ಶುದ್ಧ ಸುಳ್ಳು ಮಾಹಿತಿ ಎಂದು ತಿಳಿದು ಬಂದಿದೆ. ರಶ್ಮಿಕಾ ಅವರು ಹಾಗೂ ವಿಜಯ್ ದೇವರಕೊಂಡ ತಮ್ಮ ತಮ್ಮ ಶೂಟಿಂಗ್ ವಿಚಾರದಲ್ಲಿ ಬ್ಯೂಸಿಯಾಗಿದ್ದಾರೆ‌ ಎಂಬ ಸ್ಪಷ್ಟತೆ ಸಿಕ್ಕಿದೆ.

ನಿವೇದಿತಾ ಗೌಡ ಹೊಸ ರೀಲ್ಸ್ ಗೆ ಚಂದನ್ ಶೆಟ್ಟಿ ಎದ್ದು ನಿಲ್ಲುವಂತೆ ಮಾಡಿದೆ

ಕನ್ನಡದ‌ ಖ್ಯಾತ ಸಿಂಗರ್ ಚಂದನ್ ಶೆಟ್ಟಿ ಅವರ ಮುದ್ದಿನ ಮಡದಿಯಾಗಿದ್ದ ನಿವೇದಿತಾ ಗೌಡ ಅವರು ಇತ್ತಿಚೆಗೆ ಡಿವೋರ್ಸ್ ಕೊಟ್ಟು ದೂರವಾಗಿದ್ದರು‌. ಆದರೆ ಇದೀಗ ಚಂದನ್ ಶೆಟ್ಟಿಗೆ ಟಾಂಗ್ ಕೊಡುವಂತೆ ರೀಲ್ಸ್ ಮಾಡಿದ್ದಾರೆ. ಹೌದು, ಹೊಸ ವರ್ಷಕ್ಕೆ ಚಂದನ್ ಶೆಟ್ಟಿ ಅವರು ಹೊಸ ಸಾಂಗ್ ಮೂಲಕ ಎಲ್ಲರ ಗಮನಸೆಳೆದಿದ್ದರು.

ಈ‌ ಹೊಸ ಹಾಡು ಕೋಟ್ಯಾಂತರ ವೀಕ್ಷಣೆ ಪಡೆದು ಕನ್ನಡಿಗರ ಜನಮನ ಗೆದ್ದಿತ್ತು. ಇನ್ನು ಈ ಹಾಡು ವೈರಲ್ ಆಗುತ್ತಿದ್ದಂತೆ ಈಕಡೆ ನಿವೇದಿತಾ ಗೌಡ ಅವರು ಹೊಸ ರೀಲ್ಸ್ ಮೂಲಕ ಎಲ್ಲರ ಗಮನಸೆಳೆದಿತ್ತು ಮತ್ತೊಂದು ಬಿಗ್ ನ್ಯೂಸ್ ಆಗಿದೆ.

ಹೌದು, ನಿವೇದಿತಾ ಗೌಡ ಅವರು ಬಿ ಕಿನಿ ಮೂಲಕ ರೀಲ್ಸ್ ಮಾಡಿ ಹೊಸ ಟ್ರೆಂಡ್ ಹುಟ್ಟು ಹಾಕಿದ್ದಾರೆ. ಬೀಚ್ ವೊಂದರ ಬಳಿ ತನ್ನ ಬಿ ಕಿನಿ ಅವತಾರದಲ್ಲಿ ರೀಲ್ಸ್ ಮಾಡಿ ತನ್ನ ಸೋಶಿಯಲ್ ಮೀಡಿಯಾ ಖಾತೆಗೆ ಹಾಕಿಕೊಂಡಿದ್ದಾರೆ. ಇದರಿಂದ ಸಾಕಷ್ಟು ನೆಟ್ಟಿಗರು ಕಾಮೆಂಟ್ ಮೂಲಕ ಚಂದನ್ ಶೆಟ್ಟಿಗೆ ಟ್ಯಾಗ್ ಮಾಡಿದ್ದಾರೆ.